ಖಾಸಗಿ ಬಸ್ ನಿಲ್ದಾಣ ರೂ. 17.50 ಕೋಟಿಯ ಯೋಜನೆ ಮಡಿಕೇರಿ, ನ. 7: ಮಡಿಕೇರಿ ನಗರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣದ ಒಟ್ಟು ಕಾಮಗಾರಿ ರೂ. 17.50 ಕೋಟಿ ವೆಚ್ಚದ್ದಾಗಿದ್ದು, ಪ್ರಸಕ್ತ ರೂ. 4.95 ಕೋಟಿಯಲ್ಲಿ ಮೊದಲಟಿಪ್ಪು ಜಯಂತಿ ಹಿನ್ನೆಲೆ ಅಲ್ಲಲ್ಲಿ ಏನೇನು...ಕೂಡಿಗೆ: ಟಿಪ್ಪು ಜಯಂತಿ ಆಚರಣೆ ವಿಷಯವಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪ್ರಮುಖರುಗಳ, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳನ್ನೊಳಗೊಂಡಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಕರುವಿನ ಮೇಲೆ ಚಿರತೆ ಧಾಳಿ ಗೋಣಿಕೊಪ್ಪ, ನ. 7: ಚಿರತೆ ಧಾಳಿಗೆ ಕರು ಗಾಯಗೊಂಡಿರುವ ಘಟನೆ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಅಜ್ಜಿಕುಟ್ಟೀರ ನಾಚಪ್ಪ ಎಂಬವರಿಗೆ ಸೇರಿದ ಗಾಯಗೊಂಡಿರುವ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ರಾತ್ರಿಅಪರಿಚಿತ ಮೃತದೇಹ ಪತ್ತೆ ಶ್ರೀಮಂಗಲ, ನ. 7: ಶ್ರೀಮಂಗಲ ಠಾಣಾ ವ್ಯಾಪಿಯ ಕೆ. ಕೆ. ಆರ್ ಸಮೀಪ ಕಕ್ಕಟ್ ನದಿಯಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ಕುಟ್ಟ ಆಸ್ಪತ್ರೆ ಶವಗಾರದಲ್ಲಿ ಮೃತದೇಹ ಇರಿಸಲಾಗಿದ್ದು,ಸ್ಪೀಡ್ ಗವರ್ನರ್ ವಿರೋಧಿಸಿ ಪ್ರತಿಭಟನೆಮಡಿಕೇರಿ, ನ. 7: ಬಾಡಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವದನ್ನು ವಿರೋಧಿಸಿ ಇಂದು ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ನೇತೃತ್ವದಲ್ಲಿ ಆರ್‍ಟಿಓ
ಖಾಸಗಿ ಬಸ್ ನಿಲ್ದಾಣ ರೂ. 17.50 ಕೋಟಿಯ ಯೋಜನೆ ಮಡಿಕೇರಿ, ನ. 7: ಮಡಿಕೇರಿ ನಗರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣದ ಒಟ್ಟು ಕಾಮಗಾರಿ ರೂ. 17.50 ಕೋಟಿ ವೆಚ್ಚದ್ದಾಗಿದ್ದು, ಪ್ರಸಕ್ತ ರೂ. 4.95 ಕೋಟಿಯಲ್ಲಿ ಮೊದಲ
ಟಿಪ್ಪು ಜಯಂತಿ ಹಿನ್ನೆಲೆ ಅಲ್ಲಲ್ಲಿ ಏನೇನು...ಕೂಡಿಗೆ: ಟಿಪ್ಪು ಜಯಂತಿ ಆಚರಣೆ ವಿಷಯವಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪ್ರಮುಖರುಗಳ, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳನ್ನೊಳಗೊಂಡಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ
ಕರುವಿನ ಮೇಲೆ ಚಿರತೆ ಧಾಳಿ ಗೋಣಿಕೊಪ್ಪ, ನ. 7: ಚಿರತೆ ಧಾಳಿಗೆ ಕರು ಗಾಯಗೊಂಡಿರುವ ಘಟನೆ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಅಜ್ಜಿಕುಟ್ಟೀರ ನಾಚಪ್ಪ ಎಂಬವರಿಗೆ ಸೇರಿದ ಗಾಯಗೊಂಡಿರುವ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ರಾತ್ರಿ
ಅಪರಿಚಿತ ಮೃತದೇಹ ಪತ್ತೆ ಶ್ರೀಮಂಗಲ, ನ. 7: ಶ್ರೀಮಂಗಲ ಠಾಣಾ ವ್ಯಾಪಿಯ ಕೆ. ಕೆ. ಆರ್ ಸಮೀಪ ಕಕ್ಕಟ್ ನದಿಯಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ಕುಟ್ಟ ಆಸ್ಪತ್ರೆ ಶವಗಾರದಲ್ಲಿ ಮೃತದೇಹ ಇರಿಸಲಾಗಿದ್ದು,
ಸ್ಪೀಡ್ ಗವರ್ನರ್ ವಿರೋಧಿಸಿ ಪ್ರತಿಭಟನೆಮಡಿಕೇರಿ, ನ. 7: ಬಾಡಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವದನ್ನು ವಿರೋಧಿಸಿ ಇಂದು ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ನೇತೃತ್ವದಲ್ಲಿ ಆರ್‍ಟಿಓ