ವಿ.ಎಸ್.ಎಸ್.ಎನ್. ಗೆ ಆಯ್ಕೆಕರಿಕೆ, ಅ. 29: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧÀ್ಯಕ್ಷರಾಗಿ ಬೇಕಲ್. ಜೆ. ಶರಣ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹೊಸಮನೆ ಮೀನಾಕ್ಷಿ ಅವಿರೋಧವಾಗಿ
ಸಂಪಾಜೆ ವಿದ್ಯಾಸಂಸ್ಥೆಗೆ ಆಯ್ಕೆಮಡಿಕೇರಿ, ಅ. 29: ಸಂಪಾಜೆ ಎಜುಕೇಶನ್ ಸೊಸೈಟಿಯ ಮಹಾಸಭೆ ಸಂಪಾಜೆ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೆ.ಜಿ ರಾಜಾರಾಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2018-19ನೇ ಸಾಲಿಗೆ ಆಡಳಿತ ಮಂಡಳಿಗೆ
ವಿವಿಧೆಡೆ ವಾಲ್ಮೀಕಿ ಜಯಂತಿವೀರಾಜಪೇಟೆ: ವೀರಾಜಪೇಟೆಯ ತಾಲೂಕು ಆಡಳಿತದಿಂದ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರವನ್ನು ತಹಶೀಲ್ದಾರ್ ಗೋವಿಂದರಾಜು ಅನಾವರಣ ಮಾಡಿ ಪುಷ್ಪಾರ್ಚನೆ
‘ಪಾರ್ವಂಗಡ’ ಪುಸ್ತಕ ಬಿಡುಗಡೆ ಗೋಣಿಕೊಪ್ಪಲು, ಅ. 29: ಪಾರ್ವಂಗಡ ಕುಟುಂಬಸ್ಥರ ಇತಿಹಾಸ ಕುರಿತಾದ ‘ಪಾರ್ವಂಗಡ’ ಪುಸ್ತಕವನ್ನು ಇತ್ತೀಚೆಗೆ ಬೆಸಗೂರು ಗ್ರಾಮದ ಐನ್‍ಮನೆಯಲ್ಲಿ ಅಂತರಾಷ್ಟ್ರೀಯ ಅಥ್ಲೆಟ್ ಸುಗುಣ ಪೆÇನ್ನಪ್ಪ ಬಿಡುಗಡೆ ಮಾಡಿದರು. ಬೆಸಗೂರು ಐನ್‍ಮನೆಯಲ್ಲಿ
ಸಂತ್ರಸ್ತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಪುನರ್ ವಸತಿ ಕಲ್ಪಿಸಿಮಡಿಕೇರಿ, ಅ. 29: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಪರಿಶಿಷ್ಟ ಜಾತಿ, ಜನಾಂಗದ ಕುಟುಂಬಗಳು ಕೂಡ ಸಂಕಷ್ಟವನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತ ಶೀಘ್ರ ಸಂತ್ರಸ್ತರಿಗೆ ಪುನರ್