ಕಂಚಿಕಾಮಾಕ್ಷಿ ಮುತ್ತು ಮಾರಮ್ಮ ಕರಗೋತ್ಸವಮಡಿಕೇರಿ, ಏ. 30: ನಗರದ ಗೌಳಿ ಬೀದಿಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಉತ್ಸವವು ನಿನ್ನೆಯಿಂದ ಆರಂಭ ಗೊಂಡಿದೆ. ಸಂಪ್ರದಾಯ ದಂತೆ ಮುತ್ತು ಮಾರಿಯಮ್ಮ ಬಿರುನಾಣಿಯಲ್ಲಿ ಜೆಡಿಎಸ್ ಬಹಿರಂಗ ಸಭೆಗೋಣಿಕೊಪ್ಪಲು. ಏ. 30: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತದಿಂದ ಮತದಾರ ರೋಷಿ ಹೋಗಿದ್ದು ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದತ್ತ ಮತದಾರನ ವಲವು ಹೆಚ್ಚಾಗಿದೆ ವಕೀಲರ ಸಂಘಕ್ಕೆ ಆಯ್ಕೆ ಮಡಿಕೇರಿ, ಏ. 30: ಮಡಿಕೇರಿ ವಕೀಲರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಸಿ.ಟಿ. ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಸಂಘದ ಎರಡು ವರ್ಷದ ಅವಧಿಗೆ ನಡೆಸಲಾದ ವ್ಯವಸ್ಥಿತ ಚುನಾವಣೆಗೆ ಉಮೇಶ್ ಸಿನ್ಹಾ ಸಲಹೆಮಡಿಕೇರಿ, ಏ. 30 : ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೇ ಸುಗಮವಾಗಿ ಚುನಾವಣೆ ನಡೆಸುವಂತೆ ಭಾರತ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತರಾದ ಉಮೇಶ್ ಪೊಲೀಸರ ಕಣ್ತಪ್ಪಿಸಿ ನಡೆಯುತ್ತಿದೆ ಆಟಸೋಮವಾರಪೇಟೆ, ಏ. 29: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಐದಾರು ಸ್ಥಳಗಳಲ್ಲಿ ಅಕ್ರಮ ‘ಅಂದರ್ ಬಾಹರ್’ ನಿರಾತಂಕವಾಗಿ ನಡೆಯುತ್ತಿದೆ. ಪೈಂಟ್ ಕೆಲಸ ಮಾಡುತ್ತಿದ್ದ ಮನೆ ಹಾಳ ಮನಸ್ಸಿನ
ಕಂಚಿಕಾಮಾಕ್ಷಿ ಮುತ್ತು ಮಾರಮ್ಮ ಕರಗೋತ್ಸವಮಡಿಕೇರಿ, ಏ. 30: ನಗರದ ಗೌಳಿ ಬೀದಿಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಉತ್ಸವವು ನಿನ್ನೆಯಿಂದ ಆರಂಭ ಗೊಂಡಿದೆ. ಸಂಪ್ರದಾಯ ದಂತೆ ಮುತ್ತು ಮಾರಿಯಮ್ಮ
ಬಿರುನಾಣಿಯಲ್ಲಿ ಜೆಡಿಎಸ್ ಬಹಿರಂಗ ಸಭೆಗೋಣಿಕೊಪ್ಪಲು. ಏ. 30: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತದಿಂದ ಮತದಾರ ರೋಷಿ ಹೋಗಿದ್ದು ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದತ್ತ ಮತದಾರನ ವಲವು ಹೆಚ್ಚಾಗಿದೆ
ವಕೀಲರ ಸಂಘಕ್ಕೆ ಆಯ್ಕೆ ಮಡಿಕೇರಿ, ಏ. 30: ಮಡಿಕೇರಿ ವಕೀಲರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಸಿ.ಟಿ. ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಸಂಘದ ಎರಡು ವರ್ಷದ ಅವಧಿಗೆ ನಡೆಸಲಾದ
ವ್ಯವಸ್ಥಿತ ಚುನಾವಣೆಗೆ ಉಮೇಶ್ ಸಿನ್ಹಾ ಸಲಹೆಮಡಿಕೇರಿ, ಏ. 30 : ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೇ ಸುಗಮವಾಗಿ ಚುನಾವಣೆ ನಡೆಸುವಂತೆ ಭಾರತ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತರಾದ ಉಮೇಶ್
ಪೊಲೀಸರ ಕಣ್ತಪ್ಪಿಸಿ ನಡೆಯುತ್ತಿದೆ ಆಟಸೋಮವಾರಪೇಟೆ, ಏ. 29: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಐದಾರು ಸ್ಥಳಗಳಲ್ಲಿ ಅಕ್ರಮ ‘ಅಂದರ್ ಬಾಹರ್’ ನಿರಾತಂಕವಾಗಿ ನಡೆಯುತ್ತಿದೆ. ಪೈಂಟ್ ಕೆಲಸ ಮಾಡುತ್ತಿದ್ದ ಮನೆ ಹಾಳ ಮನಸ್ಸಿನ