ನಗರಸಭಾ ಸದಸ್ಯರ ರಾಜೀನಾಮೆಗೆ ಒತ್ತಾಯಮಡಿಕೇರಿ, ಜು. 8: ನಗರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಅಸಮರ್ಥರಾಗಿರುವ ನಗರಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ನಿಟ್ಟೂರು ಸೇತುವೆ ಕುಸಿತ: ತುರ್ತು ಕ್ರಮಕ್ಕೆ ಆಗ್ರಹಶ್ರೀಮಂಗಲ, ಜು. 8: ಬಾಳೆಲೆ-ನಿಟ್ಟೂರು ನಡುವಿನ ಲಕ್ಷ್ಮಣ ತೀರ್ಥ ನದಿಗೆ ಈಗ ಇರುವ ಸೇತುವೆಯನ್ನು ಮತ್ತು ರಸ್ತೆಯನ್ನು ಎತ್ತರಿಸಿ ಪ್ರವಾಹ ಬಂದರೂ ರಸ್ತೆ ಸಂಪರ್ಕ ಕಡಿತವಾಗದಂತೆ ರೂ.ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಆಗ್ರಹಸಿದ್ದಾಪುರ, ಜು. 8: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಗುಹ್ಯ ಗ್ರಾಮದ ಗುಹ್ಯ, ಕೂಡುಗದ್ದೆ, ಕಕ್ಕಟ್ಟುಕಾಡುವಿನಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಿತ್ಯಮೂರನೇ ವಾರದಿಂದ ಭತ್ತ ನಾಟಿ ಕಾರ್ಯ ಆರಂಭಮಡಿಕೇರಿ, ಜು. 8: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಮುಸುಕಿನ ಜೋಳ ಬಿತ್ತನೆ ಕಾರ್ಯ ಬಿರುಸಿನಿಂದ ನಡೆದಿದ್ದು, ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದನಾಚಪ್ಪ ಗಡಿಪಾರಿಗೆ ಸಮಾನ ಮನಸ್ಕರ ವೇದಿಕೆ ಒತ್ತಾಯಮಡಿಕೇರಿ, ಜು.8 : ಸಿಎನ್‍ಸಿ ಸಂಘಟನೆಯಿಂದ ಕೊಡಗು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡುತ್ತಿದೆ ಎಂದು ಆರೋಪಿಸಿರುವ ಸಮಾನ ಮನಸ್ಕರ ವೇದಿಕೆ, ಸಂಘನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರನ್ನು ಗಡಿಪಾರು
ನಗರಸಭಾ ಸದಸ್ಯರ ರಾಜೀನಾಮೆಗೆ ಒತ್ತಾಯಮಡಿಕೇರಿ, ಜು. 8: ನಗರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಅಸಮರ್ಥರಾಗಿರುವ ನಗರಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್
ನಿಟ್ಟೂರು ಸೇತುವೆ ಕುಸಿತ: ತುರ್ತು ಕ್ರಮಕ್ಕೆ ಆಗ್ರಹಶ್ರೀಮಂಗಲ, ಜು. 8: ಬಾಳೆಲೆ-ನಿಟ್ಟೂರು ನಡುವಿನ ಲಕ್ಷ್ಮಣ ತೀರ್ಥ ನದಿಗೆ ಈಗ ಇರುವ ಸೇತುವೆಯನ್ನು ಮತ್ತು ರಸ್ತೆಯನ್ನು ಎತ್ತರಿಸಿ ಪ್ರವಾಹ ಬಂದರೂ ರಸ್ತೆ ಸಂಪರ್ಕ ಕಡಿತವಾಗದಂತೆ ರೂ.
ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಆಗ್ರಹಸಿದ್ದಾಪುರ, ಜು. 8: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಗುಹ್ಯ ಗ್ರಾಮದ ಗುಹ್ಯ, ಕೂಡುಗದ್ದೆ, ಕಕ್ಕಟ್ಟುಕಾಡುವಿನಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಿತ್ಯ
ಮೂರನೇ ವಾರದಿಂದ ಭತ್ತ ನಾಟಿ ಕಾರ್ಯ ಆರಂಭಮಡಿಕೇರಿ, ಜು. 8: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಮುಸುಕಿನ ಜೋಳ ಬಿತ್ತನೆ ಕಾರ್ಯ ಬಿರುಸಿನಿಂದ ನಡೆದಿದ್ದು, ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದ
ನಾಚಪ್ಪ ಗಡಿಪಾರಿಗೆ ಸಮಾನ ಮನಸ್ಕರ ವೇದಿಕೆ ಒತ್ತಾಯಮಡಿಕೇರಿ, ಜು.8 : ಸಿಎನ್‍ಸಿ ಸಂಘಟನೆಯಿಂದ ಕೊಡಗು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡುತ್ತಿದೆ ಎಂದು ಆರೋಪಿಸಿರುವ ಸಮಾನ ಮನಸ್ಕರ ವೇದಿಕೆ, ಸಂಘನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರನ್ನು ಗಡಿಪಾರು