ಇಂದು ಜೆಡಿಎಸ್ ರೋಡ್ ಶೋ ಮಡಿಕೇರಿ, ಮೇ 3 : ಜಾತ್ಯಾತೀತ ಜನತಾದಳದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎ.ಜೀವಿಜಯ ಅವರ ರೋಡ್ ಶೋ ಪ್ರಚಾರ ಕಾರ್ಯ ತಾ. 4 ರಂದು (ಇಂದು)ರಸ್ತೆ ಬದಿ ಬಲಿಗಾಗಿ ಕಾಯುತ್ತಿರುವ ಹೊಂಡಗಳುಸೋಮವಾರಪೇಟೆ, ಮೇ 3: ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಜಿಯೋ ನೆಟ್‍ವರ್ಕ್ ಸಂಪರ್ಕಕ್ಕಾಗಿ ತೆಗೆದಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವದರಿಂದ ವಾಹನ ಸವಾರರೊಂದಿಗೆ ಪಾದಚಾರಿಗಳೂ ಸಹ ತೊಂದರೆಬುದ್ದ ಪೂರ್ಣಿಮ ಆಚರಣೆಕುಶಾಲನಗರ, ಮೇ 3: ಬುದ್ದ ಪೂರ್ಣಿಮ ಅಂಗವಾಗಿ ಜಿಲ್ಲಾ ಬುದ್ದ ಪ್ರತಿಷ್ಠಾನದ ಆಶ್ರಯದಲ್ಲಿ ಮಡಿಕೇರಿ ಪೇಟೆ ಶ್ರೀರಾಮ ಮಂದಿರದಲ್ಲಿ ಬುದ್ದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಬೈಕ್ಗೆ ಕಾರು ಡಿಕ್ಕಿಶನಿವಾರಸಂತೆ, ಮೇ 3: ಮೋಟಾರ್ ಬೈಕ್‍ಗೆ ಕಾರೊಂದು ಡಿಕ್ಕಿಯಾಗಿದ್ದು, ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಕಿತ್ತೂರು ಗ್ರಾಮದ ಮುಖ್ಯರಸ್ತೆಯಲ್ಲಿ ಗುರುವಾರ ನಡೆದಿದೆ.ಬಾಗದಾಳು ಗ್ರಾಮದ ಹರೀಶ್ಮನೆಯಲ್ಲಿ ಕಳವುಸಿದ್ದಾಪುರ, ಮೇ 3: ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಹಾಗೂ ನಗದು ದೋಚಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ನಡೆದಿದೆ. ನೆಲ್ಯಹುದಿಕೇರಿಯ
ಇಂದು ಜೆಡಿಎಸ್ ರೋಡ್ ಶೋ ಮಡಿಕೇರಿ, ಮೇ 3 : ಜಾತ್ಯಾತೀತ ಜನತಾದಳದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎ.ಜೀವಿಜಯ ಅವರ ರೋಡ್ ಶೋ ಪ್ರಚಾರ ಕಾರ್ಯ ತಾ. 4 ರಂದು (ಇಂದು)
ರಸ್ತೆ ಬದಿ ಬಲಿಗಾಗಿ ಕಾಯುತ್ತಿರುವ ಹೊಂಡಗಳುಸೋಮವಾರಪೇಟೆ, ಮೇ 3: ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಜಿಯೋ ನೆಟ್‍ವರ್ಕ್ ಸಂಪರ್ಕಕ್ಕಾಗಿ ತೆಗೆದಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವದರಿಂದ ವಾಹನ ಸವಾರರೊಂದಿಗೆ ಪಾದಚಾರಿಗಳೂ ಸಹ ತೊಂದರೆ
ಬುದ್ದ ಪೂರ್ಣಿಮ ಆಚರಣೆಕುಶಾಲನಗರ, ಮೇ 3: ಬುದ್ದ ಪೂರ್ಣಿಮ ಅಂಗವಾಗಿ ಜಿಲ್ಲಾ ಬುದ್ದ ಪ್ರತಿಷ್ಠಾನದ ಆಶ್ರಯದಲ್ಲಿ ಮಡಿಕೇರಿ ಪೇಟೆ ಶ್ರೀರಾಮ ಮಂದಿರದಲ್ಲಿ ಬುದ್ದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ
ಬೈಕ್ಗೆ ಕಾರು ಡಿಕ್ಕಿಶನಿವಾರಸಂತೆ, ಮೇ 3: ಮೋಟಾರ್ ಬೈಕ್‍ಗೆ ಕಾರೊಂದು ಡಿಕ್ಕಿಯಾಗಿದ್ದು, ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಕಿತ್ತೂರು ಗ್ರಾಮದ ಮುಖ್ಯರಸ್ತೆಯಲ್ಲಿ ಗುರುವಾರ ನಡೆದಿದೆ.ಬಾಗದಾಳು ಗ್ರಾಮದ ಹರೀಶ್
ಮನೆಯಲ್ಲಿ ಕಳವುಸಿದ್ದಾಪುರ, ಮೇ 3: ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಹಾಗೂ ನಗದು ದೋಚಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ನಡೆದಿದೆ. ನೆಲ್ಯಹುದಿಕೇರಿಯ