ಇಂದು ಚಿತ್ರಕಲಾ ಸ್ಪರ್ಧೆಮಡಿಕೇರಿ, ಡಿ. 15: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ತಾ. 16 ರಂದು
ಕಾಣಿಕೆ ಹುಂಡಿ ಕಳವು: ಆರೋಪಿಗೆ ನ್ಯಾಯಾಂಗ ಬಂಧನ ವೀರಾಜಪೇಟೆ, ಡಿ. 15: ವೀರಾಜಪೇಟೆ ಬಳಿಯ ಕುಂಜಿಲ ಗ್ರಾಮದ ಮಹಾವಿಷ್ಣು ದೇವಾಲಯದಲ್ಲಿ ಕಾಣಿಕೆ ಹುಂಡಿಯನ್ನು ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಅದೇ ಗ್ರಾಮದ ಎಚ್.ಎನ್ ಸುರೇಶ್ ಎಂಬಾತನನ್ನು
ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆ ವೀರಾಜಪೇಟೆ, ಡಿ. 15: ಯುವ ಶಕ್ತಿಗಳನ್ನು ಒಂದೆಡೆ ಒಗ್ಗೂಡಿಸಲು ಕ್ರೀಡೆ ಕಾರಣವಾಗಲಿದೆ. ಯುವಕರು ಕ್ರೀಡೆಯಲ್ಲಿ ಭಾಗವಹಿಸುವದರಿಂದ ಮಾನಸಿಕ ದೃಢತೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ವೀರಾಜಪೇಟೆ ಪಟ್ಟಣ
ಕುಟ್ಟ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡುಗಳಿಂದ ಬೆಳೆ ನಷ್ಟ ಶ್ರೀಮಂಗಲ, ಡಿ. 15: ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡುಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಇಲ್ಲಿನ ಬೆಳೆಗಾರರ ತೋಟ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ
ಹಾಕಿ ಲೀಗ್ : 7 ಗೋಲು ಬಾರಿಸಿದ ಮೂರ್ನಾಡು ತಂಡಗೋಣಿಕೊಪ್ಪ ವರದಿ, ಡಿ. 15 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡಿರುವ ಎ. ಡಿವಿಜóನ್ ಹಾಕಿ ಲೀಗ್‍ನಲ್ಲಿ ಎಂ.ಆರ್.ಎಫ್. ಮೂರ್ನಾಡ್ ತಂಡ 7 ಗೋಲುಗಳನ್ನು