ಮನೆ ಮದ್ದು ಕಾರ್ಯಕ್ರಮಗೋಣಿಕೊಪ್ಪ ವರದಿ, ಡಿ. 17: ಆಯುಷ್ ಇಲಾಖೆ ವತಿಯಿಂದ ಕೆ. ಬಾಡಗ ಗ್ರಾಮದ ಒಂದನೇ ನಾಣಚ್ಚಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಮನೆ ಮದ್ದು ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು
ವಿಶೇಷ ಚೇತನ ಕ್ರೀಡಾಕೂಟಸುಂಟಿಕೊಪ್ಪ, ಡಿ. 17: ಇತ್ತೀಚೆಗೆ ನಡೆದ ಸೋಮವಾರಪೇಟೆ ಶಿಕ್ಷಣ ಇಲಾಖೆಯ ವತಿಯಿಂದ ವಿಶ್ವ ವಿಶೇಷಚೇತನರ ದಿನಾಚರಣೆಯ ಪ್ರಯುಕ್ತ ವಿಶೇಷಚೇತನರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷಚೇತನರ
ವಿಶೇಷ ಚೇತನ ಕ್ರೀಡಾಕೂಟಸುಂಟಿಕೊಪ್ಪ, ಡಿ. 17: ಇತ್ತೀಚೆಗೆ ನಡೆದ ಸೋಮವಾರಪೇಟೆ ಶಿಕ್ಷಣ ಇಲಾಖೆಯ ವತಿಯಿಂದ ವಿಶ್ವ ವಿಶೇಷಚೇತನರ ದಿನಾಚರಣೆಯ ಪ್ರಯುಕ್ತ ವಿಶೇಷಚೇತನರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷಚೇತನರ
ಅಯ್ಯಪ್ಪ ಮಂಡಲ ಪೂಜೋತ್ಸವಕುಶಾಲನಗರ, ಡಿ. 17: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ
ನಗರದಲ್ಲಿ ಗೀತಾ ಜಯಂತಿಮಡಿಕೇರಿ, ಡಿ. 17 : ಆರ್ಟ್ ಆಫ್ ಲಿವಿಂಗ್, ರಾಮಾಂಜನೇಯ ಭಜನಾ ಮಂಡಳಿ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ತಾ. 19 (ನಾಳೆ) ರಂದು ಸಂಜೆ