ಕೊಡವರ ಸಂಸ್ಕøತಿ ವಿಶಿಷ್ಟವಾದದ್ದು: ಜಗದೀಶ್ ಶೆಟ್ಟಿನಾಪೆÇೀಕ್ಲು, ಡಿ. 18: ಕೊಡವರ ಸಂಸ್ಕøತಿ, ಪದ್ಧತಿ - ಪರಂಪರೆ ವಿಶಿಷ್ಟವಾದದ್ದು ಎಂದು ರಾಷ್ಟ್ರೀಯ ವಿರಾಟ್ ಹಿಂದೂ ಸಂಘಂನ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹೇಳಿದರು. ಸಮೀಪದ ಕೊಳಕೇರಿ
ಬೈಕ್ ಅವಘಡ ಗಾಯಶನಿವಾರಸಂತೆ, ಡಿ. 18: ಎರಡು ಮೋಟಾರ್ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಬ್ಯಾಡಗೊಟ್ಟ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾರ
ಸಾಲಬಾಧೆ: ಆತ್ಮಹತ್ಯೆಮಡಿಕೇರಿ, ಡಿ. 18: ಸಾಲಬಾಧೆಯಿಂದಾಗಿ ಬೇಸತ್ತು ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ರಾಜರಾಜೇಶ್ವರಿ ನಗರ ನಿವಾಸಿ, ಹಿರಿಯ ಕ್ಯಾಮರಾಮ್ಯಾನ್ ನಂದ ಗುಜರ್ (46) ಅವರು ಇಂದು
ಫೇಸ್ಬುಕ್ನಲ್ಲಿ ಅವಹೇಳನ ಪ್ರಕರಣ: ಕ್ಷಮೆಯಾಚನೆಸೋಮವಾರಪೇಟೆ, ಡಿ. 18: ಸಿದ್ಧಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮನಿಶ್ ಮಣಿಕಂಠ ಹೆಸರಿನಲ್ಲಿ ಖಾತೆ ಹೊಂದಿರುವ
ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ಕೆಡೆಟ್ ಗರಿಮಡಿಕೇರಿ, ಡಿ. 18: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಬಡುವಂಡ ಬೋಪಯ್ಯ-ಕನ್ನು ದಂಪತಿ ಪುತ್ರ ತಿಮ್ಮಯ್ಯ ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ಕೆಡೆಟ್ ಪದವಿ ಪಡೆದಿದ್ದಾರೆ. 12ನೇ ತರಗತಿಯಲ್ಲಿ ಓದುತ್ತಿರುವ 18 ವರ್ಷದ ತಿಮ್ಮಯ್ಯ,