ಸುಂಟಿಕೊಪ್ಪದಲ್ಲಿ ಕ್ರೀಡಾ ದಿನಾಚರಣೆಸುಂಟಿಕೊಪ್ಪ, ಡಿ. 18: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ದಿನಾಚರಣೆಯನ್ನು ಕಾಲೇಜಿನ ಪ್ರಾಚಾರ್ಯ ಜಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಂಪ್ಯೂಟರ್, ಮೊಬೈಲ್‍ನಲ್ಲಿ
ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಮೂರ್ನಾಡು, ಡಿ. 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ವಿದ್ಯಾರ್ಥಿಗಳ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ
ಕಲಾವಿದರ ಬಳಗಕ್ಕೆ ಆಯ್ಕೆಮಡಿಕೇರಿ, ಡಿ. 18: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿಯಾಗಿ ವಿಲ್ಫ್ರೆಡ್ ಕ್ರಾಸ್ತ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿದ್ದ ಐತಿಚಂಡ ರಮೇಶ್ ಉತ್ತಪ್ಪ
ಟೀಮ್ ಮೋದಿ ಘಟಕಕ್ಕೆ ಚಾಲನೆಮಡಿಕೇರಿ, ಡಿ. 18: ಮಡಿಕೇರಿಯ ಶ್ರೀ ಕೋಟೆ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವದರ ಮೂಲಕ ಟೀಮ್ ಮೋದಿ ಮಡಿಕೇರಿ ನಗರ ಘಟಕಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ
ಕೂಡಿಗೆಯಲ್ಲಿ ಭಾವೈಕ್ಯತೆ ಶಿಬಿರಕೂಡಿಗೆ, ಡಿ. 18: ಜಿಲ್ಲಾ ಭಾರತ್ ಸೇವಾದಳ, ಸಾರ್ವಜನಿಕರ ಶಿಕ್ಷಣ ಇಲಾಖೆ, ತಾಲೂಕು ಭಾರತ್ ಸೇವಾದಳ ಸಮಿತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮಿತಿ ಹಾಗೂ ಕೂಡಿಗೆ ಮೊರಾರ್ಜಿ