ನೂತನ ವರ್ಷದಿಂದ ಬದಲಾಗಲಿರುವ ಕೇಬಲ್ ದರಮಡಿಕೇರಿ, ಡಿ. 18: 2019ರ ನೂತನ ವರ್ಷಾರಂಭದಿಂದ ಕೇಬಲ್ ಮತ್ತು ಡಿಟಿಎಚ್‍ನ ಮಾಸಿಕ ದರದಲ್ಲಿ ಬದಲಾವಣೆಯಾಗಲಿದೆ. ಈ ಕುರಿತಂತೆ ಕೇಂದ್ರ ಸರಕಾರ ಹೊಸ ನೀತಿ ಜಾರಿಗೆ ಮುಂದಾಗಿದೆ.
ಭೂ ಕಂದಾಯ ಕಾಯ್ದೆಯಡಿ 6,537 ಅರ್ಜಿಗಳು ಸ್ವೀಕೃತಮಡಿಕೇರಿ, ಡಿ.18 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಭೂ ಕಂದಾಯ
ಶೀಘ್ರವಾಗಿ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಆದೇಶಮಡಿಕೇರಿ, ಡಿ.18 : ನಗರದ ಖಾಸಗಿ ಹಳೇ ಬಸ್ ನಿಲ್ದಾಣವನ್ನು ಹೊಸ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವ ಬಗ್ಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ನಗರಾಭಿವೃದ್ಧಿ
ಸಮಸ್ಯೆಗಳನ್ನು ತೆರೆದಿಟ್ಟ ಶಾಲಾ ಮಕ್ಕಳು*ಗೋಣಿಕೊಪ್ಪಲು, ಡಿ. 18 : ಶೌಚಾಲಯಕ್ಕೆ ನೀರು, ತಡೆಗೋಡೆ ನಿರ್ಮಾಣ, ಶಾಲಾ ಕೊಠಡಿಗೆ ಬಣ್ಣ, ಕಂಪ್ಯೂಟರ್ ದುರಸ್ತಿ, ಪ್ರೊಜೆಕ್ಟರ್ ಒದಗಿಸಿ ಕೊಡುವದು ಸೇರಿದಂತೆ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು
ಹೀರೆಮಗಳೂರು ಕಣ್ಣನ್ ಉಪನ್ಯಾಸಮಡಿಕೇರಿ, ಡಿ. 18: ಮೂರ್ನಾಡು ವಿದ್ಯಾಸಂಸ್ಥೆ ಮತ್ತು ಜಾನಪದ ಪರಿಷತ್ ಮೂರ್ನಾಡು ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ತಾ. 27 ರಂದು ಖ್ಯಾತ ವಾಗ್ಮಿ ಹಾಗೂ ಕನ್ನಡ