ಗ್ರಾಮಾಂತರ ಬೂತ್ಗಳಲ್ಲಿ ಚುರುಕಿನ ಮತದಾನಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನದೊಂದಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 48ರಷ್ಟು ಮಂದಿ ತಮ್ಮಚುನಾವಣೆಯಲ್ಲಿ ಕಂಡು ಬಂದ ವಿಶೇಷತೆಗಳು...ಇಹಲೋಕದಲ್ಲಿರದವರಿಗೂ ಮತ ಮತಪತ್ರ ಹಾಗೂ ಮತದಾರರ ಪಟ್ಟಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಏನೇ ಕ್ರಮವಹಿಸಿದರೂ, ಹಲವು ಲೋಪಗಳಿರುವದು ಸಹಜವಾಗಿ ಬಿಟ್ಟಿದೆ. ಇದಕ್ಕೆ ಉದಾಹರಣೆ ಎಂಬಂತೆ ವೀರಾಜಪೇಟೆ ತಾಲೂಕಿನ 209ನೇ ಕುಶಾಲನಗರದಲ್ಲಿ ಭಾರೀ ಮಳೆ ಕುಶಾಲನಗರ, ಮೇ 12: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಗಾಳಿ ಮಳೆ ಬಂದ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಮತಗಟ್ಟೆಗಳಲ್ಲಿ ಶನಿವಾರಸಂತೆಯಲ್ಲಿ ಮಧ್ಯಾಹ್ನ ನಂತರ ಚುರುಕು ಆಲೂರುಸಿದ್ದಾಪುರ/ ಒಡೆಯನಪುರ : ಶನಿವಾರಸಂತೆ ವ್ಯಾಪ್ತಿಯ ಆಲೂರುಸಿದ್ದಾಪುರ, ಮಾಲಂಬಿ, ನಿಡ್ತ, ಗೋಪಾಲಪುರ, ಹಂಡ್ಲಿ, ಶನಿವಾರಸಂತೆ ಪಟ್ಟಣದ 1ನೇ ವಿಭಾಗ ಮತ್ತು ತ್ಯಾಗರಾಜ ಕಾಲೋನಿ, ದುಂಡಳ್ಳಿ ಮತಗಟ್ಟೆಗಳಲ್ಲಿ ಬೆಳಿಗ್ಗೆ ದಕ್ಷಿಣ ಕೊಡಗಿನಲ್ಲಿ ಸುಸೂತ್ರ ಮತದಾನ ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ಮತದಾನ ಸುಸೂತ್ರವಾಗಿ ನಡೆಯಿತು. ಬಹುತೇಕ ಬೂತ್‍ಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿತ್ತು. ಅಧಿಕಾರಿಗಳು ಮತದಾರರನ್ನು ಮತದಾನ ಮಾಡಲು ಸ್ವಾಗತಿಸುತ್ತಿದ್ದುದು ಕಂಡುಬಂತು. ಕೈಕೇರಿ ಸರ್ಕಾರಿ
ಗ್ರಾಮಾಂತರ ಬೂತ್ಗಳಲ್ಲಿ ಚುರುಕಿನ ಮತದಾನಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನದೊಂದಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 48ರಷ್ಟು ಮಂದಿ ತಮ್ಮ
ಚುನಾವಣೆಯಲ್ಲಿ ಕಂಡು ಬಂದ ವಿಶೇಷತೆಗಳು...ಇಹಲೋಕದಲ್ಲಿರದವರಿಗೂ ಮತ ಮತಪತ್ರ ಹಾಗೂ ಮತದಾರರ ಪಟ್ಟಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಏನೇ ಕ್ರಮವಹಿಸಿದರೂ, ಹಲವು ಲೋಪಗಳಿರುವದು ಸಹಜವಾಗಿ ಬಿಟ್ಟಿದೆ. ಇದಕ್ಕೆ ಉದಾಹರಣೆ ಎಂಬಂತೆ ವೀರಾಜಪೇಟೆ ತಾಲೂಕಿನ 209ನೇ
ಕುಶಾಲನಗರದಲ್ಲಿ ಭಾರೀ ಮಳೆ ಕುಶಾಲನಗರ, ಮೇ 12: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಗಾಳಿ ಮಳೆ ಬಂದ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಮತಗಟ್ಟೆಗಳಲ್ಲಿ
ಶನಿವಾರಸಂತೆಯಲ್ಲಿ ಮಧ್ಯಾಹ್ನ ನಂತರ ಚುರುಕು ಆಲೂರುಸಿದ್ದಾಪುರ/ ಒಡೆಯನಪುರ : ಶನಿವಾರಸಂತೆ ವ್ಯಾಪ್ತಿಯ ಆಲೂರುಸಿದ್ದಾಪುರ, ಮಾಲಂಬಿ, ನಿಡ್ತ, ಗೋಪಾಲಪುರ, ಹಂಡ್ಲಿ, ಶನಿವಾರಸಂತೆ ಪಟ್ಟಣದ 1ನೇ ವಿಭಾಗ ಮತ್ತು ತ್ಯಾಗರಾಜ ಕಾಲೋನಿ, ದುಂಡಳ್ಳಿ ಮತಗಟ್ಟೆಗಳಲ್ಲಿ ಬೆಳಿಗ್ಗೆ
ದಕ್ಷಿಣ ಕೊಡಗಿನಲ್ಲಿ ಸುಸೂತ್ರ ಮತದಾನ ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ಮತದಾನ ಸುಸೂತ್ರವಾಗಿ ನಡೆಯಿತು. ಬಹುತೇಕ ಬೂತ್‍ಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿತ್ತು. ಅಧಿಕಾರಿಗಳು ಮತದಾರರನ್ನು ಮತದಾನ ಮಾಡಲು ಸ್ವಾಗತಿಸುತ್ತಿದ್ದುದು ಕಂಡುಬಂತು. ಕೈಕೇರಿ ಸರ್ಕಾರಿ