ವಿಕಲಚೇತನರನ್ನು ಮುಖ್ಯವಾಹಿನಿಗೆ ಕರೆ ತರಲು ಕರೆಸುಂಟಿಕೊಪ್ಪ, ಫೆ. 5: ವಿಕಲಚೇತನ ಮಕ್ಕಳ ಶೃದ್ಧೆ, ದೊಡ್ಡ ಮನಸ್ಸು ಸಾಮಾನ್ಯರಿಗಿಂತ ಹೆಚ್ಚಿದೆ ಸಮಾಜದ ಮುಖ್ಯವಾಹಿನಿಗೆ ವಿಕಲಚೇತನರನ್ನು ತೆರಲು ಎಲ್ಲರೂ ಮುಂದಾಗಬೇಕು ಎಂದು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಹೇಳಿದರು.ಇಲ್ಲಿನ
ಸ್ಕ್ಯಾನಿಂಗ್ ಅಲಭ್ಯತೆಯಿಂದ ರೋಗಿಗಳಿಗೆ ಬವಣೆಮಡಿಕೇರಿ, ಫೆ. 5: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಉದರ ವಿಭಾಗದ ಸ್ಕ್ಯಾನಿಂಗ್ ಲಭ್ಯವಿಲ್ಲದೆ ರೋಗಿಗಳು ಬವಣೆÉ ಪಡುತ್ತಿದ್ದಾರೆ. ನಿನ್ನೆ ದಿನ ನೆಲಜಿ, ನಾಪೋಕ್ಲು ಮತ್ತಿತರ ಗ್ರಾಮಗಳಿಂದ ಬಂದಿದ್ದ ಮಂದಿ
ವೈದ್ಯರು ದಾದಿಯರಿಲ್ಲದ ಕಾನೂರು ಆಸ್ಪತ್ರೆಗೆ ಕಾವಲುಗಾರನ ರಾಯಭಾರಗೋಣಿಕೊಪ್ಪಲು, ಫೆ. 5 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಸೇವೆಗಾಗಿಯೇ ವಾರ್ಷಿಕ ಆಯವ್ಯಯದಲ್ಲಿ ನೂರಾರು ಕೋಟಿಲೆಕ್ಕದಲ್ಲಿ ಹಣವನ್ನು ಮೀಸಲಿಡುವದು ವಾಡಿಕೆ. ಆದರೆ, ಲೆಕ್ಕಾಚಾರ ‘ಬಜೆಟ್
ಕೊಡಗಿನ ಗಡಿಯಾಚೆಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ ಶ್ರೀನಗರ, ಫೆ. 5: ಪಾಕಿಸ್ತಾನ ಸೇನೆ ಮಂಗಳವಾರ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ
ಯುವಭವನ ಹಸ್ತಾಂತರಕ್ಕೆ ಒತ್ತಾಯ : ಶಾಸಕರಿಗೆ ಮನವಿಮಡಿಕೇರಿ, ಫೆ. 5: ಯುವ ಚಟುವಟಿಕೆಗಳಿಗಾಗಿ ನಗರದ ಸುದರ್ಶನ ಅತಿಥಿಗ್ರಹದ ರಸ್ತೆ ಸಮೀಪ ಸುಮಾರು 6 ವರ್ಷಗಳ ಹಿಂದೆ ನಿರ್ಮಾಣಗೊಂಡು ಇದೀಗ ಮಹಿಳಾ ಕಾಲೇಜು ವಶದಲ್ಲಿರುವ ಯುವ