ಅಲ್ಪಸಂಖ್ಯಾತರನ್ನು ವಂಚಿಸಲು ಸಾಧ್ಯವಿಲ್ಲ ಜಾಹೀರ್ನಾಪೆÉÇೀಕ್ಲು, ಮಾ. 7: ಜಿಲ್ಲೆಯ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿಯ ಆಡಳಿತವನ್ನು ಒಪ್ಪಿ ಬಿಜೆಪಿ ಪರವಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇನ್ನು ಮುಂದೆ ಅಲ್ಪಸಂಖ್ಯಾತರನ್ನು ಸುಳ್ಳು ಭರವಸೆಗಳ ಮೂಲಕಹಾಡಿವಾಸಿಗಳಿಗೆ ಸೌಲಭ್ಯ ಭರವಸೆಗೋಣಿಕೊಪ್ಪ ವರದಿ, ಮಾ. 7: ಜಿಲ್ಲಾಧಿಕಾರಿ ಕಾಳಜಿಯಿಂದ ದೇವರಪುರ ಪೈಸಾರಿಯಲ್ಲಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ದೊರೆಯುವ ವಿಶ್ವಾಸವಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್.ಸ್ವಂತ ಹಣದಿಂದ ಎರಡೂವರೆ ಎಕರೆ ಕೆರೆ ಹೂಳೆತ್ತಲು ಮುಂದಾದ ಹರಪಳ್ಳಿ ರವೀಂದ್ರ q ರೂ. 6 ರಿಂದ 8 ಲಕ್ಷ ಖರ್ಚು ಸಾಧ್ಯತೆ q ಸಮಾಜಮುಖಿ ಕಾರ್ಯಕ್ಕೆ ಮಾದರಿಯಾದ ಕೃಷಿಕ ಉದ್ಯಮಿಸೋಮವಾರಪೇಟೆ, ಮಾ. 7: ಸಮಾಜದಲ್ಲಿ ಅದೆಷ್ಟೋ ಮಂದಿ ಸ್ಥಿತಿವಂತರಿದ್ದಾರೆ. ಕೆಲವರು ಹುಟ್ಟು ಶ್ರೀಮಂತರಾಗಿದ್ದರೆ, ಇನ್ನು ಕೆಲವರು ಬಡತನದ ಬೇಗೆಯಲ್ಲಿ ಬೆಂದು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.ಅಪರ ಜಿಲ್ಲಾಧಿಕಾರಿ ನೇಮಕ ಮಡಿಕೇರಿ, ಮಾ. 7: ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಹಿರಿಯ ಶ್ರೇಣಿ ವಿಭಾಗದ ಡಿ.ಎಂ. ಸತೀಶ್‍ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಸತೀಶ್ ಅವರುಕುಡಿಯುವ ನೀರಿನ ಪೈಪ್ನಲ್ಲಿ ಕೊಳಚೆ ನೀರು...!ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿ
ಅಲ್ಪಸಂಖ್ಯಾತರನ್ನು ವಂಚಿಸಲು ಸಾಧ್ಯವಿಲ್ಲ ಜಾಹೀರ್ನಾಪೆÉÇೀಕ್ಲು, ಮಾ. 7: ಜಿಲ್ಲೆಯ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿಯ ಆಡಳಿತವನ್ನು ಒಪ್ಪಿ ಬಿಜೆಪಿ ಪರವಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇನ್ನು ಮುಂದೆ ಅಲ್ಪಸಂಖ್ಯಾತರನ್ನು ಸುಳ್ಳು ಭರವಸೆಗಳ ಮೂಲಕ
ಹಾಡಿವಾಸಿಗಳಿಗೆ ಸೌಲಭ್ಯ ಭರವಸೆಗೋಣಿಕೊಪ್ಪ ವರದಿ, ಮಾ. 7: ಜಿಲ್ಲಾಧಿಕಾರಿ ಕಾಳಜಿಯಿಂದ ದೇವರಪುರ ಪೈಸಾರಿಯಲ್ಲಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ದೊರೆಯುವ ವಿಶ್ವಾಸವಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್.
ಸ್ವಂತ ಹಣದಿಂದ ಎರಡೂವರೆ ಎಕರೆ ಕೆರೆ ಹೂಳೆತ್ತಲು ಮುಂದಾದ ಹರಪಳ್ಳಿ ರವೀಂದ್ರ q ರೂ. 6 ರಿಂದ 8 ಲಕ್ಷ ಖರ್ಚು ಸಾಧ್ಯತೆ q ಸಮಾಜಮುಖಿ ಕಾರ್ಯಕ್ಕೆ ಮಾದರಿಯಾದ ಕೃಷಿಕ ಉದ್ಯಮಿಸೋಮವಾರಪೇಟೆ, ಮಾ. 7: ಸಮಾಜದಲ್ಲಿ ಅದೆಷ್ಟೋ ಮಂದಿ ಸ್ಥಿತಿವಂತರಿದ್ದಾರೆ. ಕೆಲವರು ಹುಟ್ಟು ಶ್ರೀಮಂತರಾಗಿದ್ದರೆ, ಇನ್ನು ಕೆಲವರು ಬಡತನದ ಬೇಗೆಯಲ್ಲಿ ಬೆಂದು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.
ಅಪರ ಜಿಲ್ಲಾಧಿಕಾರಿ ನೇಮಕ ಮಡಿಕೇರಿ, ಮಾ. 7: ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಹಿರಿಯ ಶ್ರೇಣಿ ವಿಭಾಗದ ಡಿ.ಎಂ. ಸತೀಶ್‍ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಸತೀಶ್ ಅವರು
ಕುಡಿಯುವ ನೀರಿನ ಪೈಪ್ನಲ್ಲಿ ಕೊಳಚೆ ನೀರು...!ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿ