ಬೈಸಿಕಲ್ ವಿತರಣೆಮಡಿಕೇರಿ, ಫೆ. 11: ನರಿಯಂದಡ ಕೇಂದ್ರ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರ, ಸಾರ್ವಜನಿಕರ ಶಿಕ್ಷಣ ಇಲಾಖೆಯಿಂದ ನೀಡಿದ ಉಚಿತ ಬೈಸಿಕಲ್‍ಗಳನ್ನು ಆಡಳಿತ ಮಂಡಳಿ ಅಧ್ಯಕ್ಷ
ಹಿತ ರಕ್ಷಣಾ ಸಮಿತಿ ಸಭೆವೀರಾಜಪೇಟೆ, ಫೆ: 11 ವೀರಾಜಪೇಟೆ ತಾಲೂಕು ಸಾರ್ವಜನಿಕ ಹಿತ ರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆಯು ತಾ. 20ರಂದು ಬೆಳಿಗ್ಗೆ 10ಗಂಟೆಗೆ ವೀರಾಜಪೇಟೆಯ ಸೌತ್ ಕೂರ್ಗ್‍ಕ್ಲಬ್‍ನ ಮೇಲಂತಸ್ತಿನಲ್ಲಿರುವ ಸಭಾಂಗಣದಲ್ಲಿ
ಈ ಜೀವ ಉಳಿಸಲು ಸಹಕರಿಸಿನನ್ನ ಗಂಡ ಎಂ. ರಾಜ (38) ಅವರಿಗೆ ಹೃದಯ ಬೇನೆ ಕಾಣಿಸಿಕೊಂಡಿದ್ದು, ಕಳೆದ ಒಂದು ತಿಂಗಳ ಕಾಲ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂದರ್ಭ ಹೃದಯದ ಶಸ್ತ್ರಚಿಕಿತ್ಸೆಯ
ಐವರಿಗೆ ಸೌಹಾರ್ದ ಪ್ರಶಸ್ತಿಸುಂಟಿಕೊಪ್ಪ, ಫೆ.11: ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಘಟಿಸಿದ ಜಲಪ್ರಳಯ ಅತಿವೃಷ್ಟಿಯಿಂದ ಮನೆ, ಮಠ, ತೋಟ ಕಳೆದುಕೊಂಡು ಸುಂಟಿಕೊಪ್ಪಕ್ಕೆ ಬರಿಗೈಯಲ್ಲಿ ಬಂದಿದ್ದ ನಿರಾಶ್ರಿತರಿಗೆ ಸಕಾಲದಲ್ಲಿ ಸ್ಪಂದಿಸಿ ಸಹಾಯಹಸ್ತ
ಕರ್ಕಶ ಶಬ್ದ ಹೊರಹಾಕುವ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹಸೋಮವಾರಪೇಟೆ,ಫೆ.11: ಕಂಪೆನಿಗಳಿಂದ ಅಳವಡಿಸಿದ ಸೈಲೆನ್ಸರ್‍ಗಳನ್ನು ತೆಗೆಸಿ ಕರ್ಕಶವಾಗಿ/ಅತೀ ಹೆಚ್ಚು ಶಬ್ದ ಮಾಡುವ ಸೈಲೆನ್ಸರ್‍ಗಳನ್ನು ಅಳವಡಿಸಿಕೊಳ್ಳುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸೋಮವಾರಪೇಟೆ ಪಟ್ಟಣ ಸೇರಿದಂತೆ