ಘಮಘಮಿಸುತ್ತಿರುವ ಕಾಫಿ ಹೂನಾಪೆÇೀಕ್ಲು, ಫೆ. 17: ತಾ. 6ರಂದು ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮೊದಲ ಮಳೆ ಸುರಿದ ಪರಿಣಾಮ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಫಿ ಹೂ ಅರಳಿ ಘಮಘಮ ಪರಿಮಳ ಬೀರುತ್ತಿದೆ.
ಕೃಷಿ ಸುಣ್ಣ ವಿತರಣೆಚೆಟ್ಟಳ್ಳಿ, ಫೆ. 17: ಕೃಷಿ ಇಲಾಖೆಯಿಂದ ದೊರೆಯುವ ಕೃಷಿ ಸುಣ್ಣವನ್ನು ಚೆಟ್ಟಳ್ಳಿ ಸಹಕಾರ ಸಂಘದ ಗೋದಾಮಿನಲ್ಲಿಟ್ಟು ಸಂಘದ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ
ಮೆದುಳಿಗೊಂದು ಮಾತ್ರೆ ಯಾರು ಅಸಂತುಷ್ಟಿಯಿಂದ ಮುಕ್ತರಾಗುತ್ತಾರೋ ಅವರಿಗೆ ಜೀವನದಲ್ಲಿ ಶಾಂತಿ ನೆಮ್ಮದಿ ದೊರೆಯಲಿದೆ. ಸುಂಟಿಕೊಪ್ಪದ ನಿವೃತ್ತ ಅಂಚೆ ಉದ್ಯೋಗಿ ಕೊಡಗರಹಳ್ಳಿ ನಿವಾಸಿ, ಕೆ.ವಿ.ಶಿವರಾಂ (80) ಅವರು ತಾ. 16 ರಂದು ರಾತ್ರಿ 10 ಗಂಟೆಗೆ ನಿಧನ ರಾದರು. ಮೃತರು ಪತ್ನಿ, ಓರ್ವ
ಎನ್ಸಿಸಿ ‘ಬಿ’ ಸರ್ಟಿಫಿಕೇಟ್ ಪರೀಕ್ಷೆ ಜ. ತಿಮ್ಮಯ್ಯ ಮೈದಾನದಲ್ಲಿ ತರಬೇತಿಮಡಿಕೇರಿ, ಫೆ. 16: ನ್ಯಾಷನಲ್ ಕೆಡೆಟ್ ಕಾಪ್ಸ್ 19ನೇ ಬೆಟಾಲಿಯನ್ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಎನ್‍ಸಿಸಿ ವಿದ್ಯಾರ್ಥಿಗಳಿಗೆ ‘ಬಿ’ ಸರ್ಟಿಫಿಕೇಟ್ ಪರೀಕ್ಷೆಗೆ ಸಂಬಂಧಿಸಿದಂತೆ ಇಂದು ಜ.
ಎನ್ಸಿಸಿ ‘ಬಿ’ ಸರ್ಟಿಫಿಕೇಟ್ ಪರೀಕ್ಷೆ ಜ. ತಿಮ್ಮಯ್ಯ ಮೈದಾನದಲ್ಲಿ ತರಬೇತಿಮಡಿಕೇರಿ, ಫೆ. 16: ನ್ಯಾಷನಲ್ ಕೆಡೆಟ್ ಕಾಪ್ಸ್ 19ನೇ ಬೆಟಾಲಿಯನ್ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಎನ್‍ಸಿಸಿ ವಿದ್ಯಾರ್ಥಿಗಳಿಗೆ ‘ಬಿ’ ಸರ್ಟಿಫಿಕೇಟ್ ಪರೀಕ್ಷೆಗೆ ಸಂಬಂಧಿಸಿದಂತೆ ಇಂದು ಜ.