ಆತಿಥೇಯ ಮಡ್ಲಂಡ ಕೀತಿಯಂಡ ಮುನ್ನಡೆಮಡಿಕೇರಿ, ಮೇ 17: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಮಡ್ಲಂಡ ಸೇರಿದಂತೆ ಕೀತಿಯಂಡ,ಗುಂಡು ಹಾರಿಸಿ ಕೊಲೆ ಯತ್ನ: ಆರೋಪಿಗೆ 10 ವರ್ಷ ಸಜೆ ವೀರಾಜಪೇಟೆ, ಮೇ 17: ಹಿಂದಿನ ವೈಷಮ್ಯ ಸಾಧಿಸುವ ಸಲುವಾಗಿ ತನ್ನ ಸಂಗಡಿಗನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆ ವಿ.ಕೆ.ಪ್ರದೀಪ್ (36) ಎಂಬಾತನಿಗೆ ಇಲ್ಲಿನ ಎರಡನೇ ಇಂದು ಉದ್ಯೋಗ ಮೇಳಮಡಿಕೇರಿ, ಮೇ 17: ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ತಾ. 18 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾ ಉದ್ಯೊಗ ಮಾಯಮುಡಿ ಬೋಡ್ನಮ್ಮೆಗೋಣಿಕೊಪ್ಪ ವರದಿ, ಮೇ 17: ಮಾಯಮುಡಿ ಬೋಡ್‍ನಮ್ಮೆ ಸಂಭ್ರಮದಿಂದ ನಡೆಯಿತು. ನಾಪರೆ ತಾತುವೋ ಆಚರಣೆ ಮೂಲಕ ನಮ್ಮೆಗೆ ಚಾಲನೆ ನೀಡಲಾಯಿತು. ಬಾಳಾಜಿ ಮಾನಿಲ್ ಅಯ್ಯಪ್ಪ ದೇವರಕಾಡುವಿನ ಅಯ್ಯಪ್ಪನ ಅಪಘಾತ ಕಾಲು ಮುರಿತಮಡಿಕೇರಿ, ಮೇ 17: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಹಾಗೂ ಇದ್ದಿಲು ತುಂಬಿಕೊಂಡು ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಲಾರಿಯ ನಡುವೆ ಬೋಯಿಕೇರಿಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಂಟೈನರ್
ಆತಿಥೇಯ ಮಡ್ಲಂಡ ಕೀತಿಯಂಡ ಮುನ್ನಡೆಮಡಿಕೇರಿ, ಮೇ 17: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಮಡ್ಲಂಡ ಸೇರಿದಂತೆ ಕೀತಿಯಂಡ,
ಗುಂಡು ಹಾರಿಸಿ ಕೊಲೆ ಯತ್ನ: ಆರೋಪಿಗೆ 10 ವರ್ಷ ಸಜೆ ವೀರಾಜಪೇಟೆ, ಮೇ 17: ಹಿಂದಿನ ವೈಷಮ್ಯ ಸಾಧಿಸುವ ಸಲುವಾಗಿ ತನ್ನ ಸಂಗಡಿಗನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆ ವಿ.ಕೆ.ಪ್ರದೀಪ್ (36) ಎಂಬಾತನಿಗೆ ಇಲ್ಲಿನ ಎರಡನೇ
ಇಂದು ಉದ್ಯೋಗ ಮೇಳಮಡಿಕೇರಿ, ಮೇ 17: ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ತಾ. 18 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾ ಉದ್ಯೊಗ
ಮಾಯಮುಡಿ ಬೋಡ್ನಮ್ಮೆಗೋಣಿಕೊಪ್ಪ ವರದಿ, ಮೇ 17: ಮಾಯಮುಡಿ ಬೋಡ್‍ನಮ್ಮೆ ಸಂಭ್ರಮದಿಂದ ನಡೆಯಿತು. ನಾಪರೆ ತಾತುವೋ ಆಚರಣೆ ಮೂಲಕ ನಮ್ಮೆಗೆ ಚಾಲನೆ ನೀಡಲಾಯಿತು. ಬಾಳಾಜಿ ಮಾನಿಲ್ ಅಯ್ಯಪ್ಪ ದೇವರಕಾಡುವಿನ ಅಯ್ಯಪ್ಪನ
ಅಪಘಾತ ಕಾಲು ಮುರಿತಮಡಿಕೇರಿ, ಮೇ 17: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಹಾಗೂ ಇದ್ದಿಲು ತುಂಬಿಕೊಂಡು ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಲಾರಿಯ ನಡುವೆ ಬೋಯಿಕೇರಿಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಂಟೈನರ್