ಆರ್.ಎಸ್.ಎಸ್. ಗುರುಪೂಜೆಮಡಿಕೇರಿ, ಜು. 10: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತಾ. 16 ರಂದು ಸಂಜೆ 6 ಗಂಟೆಗೆ ಇಲ್ಲಿನ ಕೊಡವ ಸಮಾಜದಲ್ಲಿ ಗುರುಪೂಜೆ ಏರ್ಪಡಿಸಲಾಗಿದೆ. ಮಡಿಕೇರಿ ವಕೀಲರ ಸಂಘದ
ಕುಶಾಲನಗರದಲ್ಲಿ ‘ಪ್ರಾರಂಭ’ಕುಶಾಲನಗರ, ಜು. 10: ಕುಶಾಲನಗರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಅಭಿನಯಿಸುತ್ತಿರುವ ‘ಪ್ರಾರಂಭ’ ಚಿತ್ರದ ಚಿತ್ರೀಕರಣ ನಡೆಯಿತು. ಮನು ನಿರ್ದೇಶನದ ಮನೋರಂಜನ್ ಮತ್ತು ನಟಿ ಕೀರ್ತಿ ಅಭಿನಯಿಸುತ್ತಿರುವ ಚಿತ್ರದ ಹಾಡಿನ
ಮಳೆಗಾಲದಲ್ಲೂ ನೀರಿಗೆ ಹಾಹಾಕಾರಸುಂಟಿಕೊಪ್ಪ, ಜು. 10: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಳೆಗಾಲದಲೂ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮಾದಾಪುರ ವಿಭಾಗದಲ್ಲಿ ಭಾರೀ ಮಳೆಯಾಗದಿದ್ದರೂ ಸಾಧಾರಣ ಮಳೆ ಸುರಿಯುತ್ತಿದ್ದು ಕೃಷಿಕರ
ಶೈಕ್ಷಣಿಕ ಚಟುವಟಿಕೆಗೋಣಿಕೊಪ್ಪ ವರದಿ: ಪದವಿ ನಂತರ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುವರ್ಣ ಕಾವೇರಿ ಉದ್ಯೋಗ ಭರವಸೆ ಯೋಜನೆಗೆ ಗೋಣಿಕೊಪ್ಪ ಕಾವೇರಿ ಕಾಲೇಜುವಿನಲ್ಲಿ ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಎಂ.ಎ. ದೇವಯ್ಯ
ಜಿಲ್ಲಾಧಿಕಾರಿ ಬಂಗಲೆಯಲ್ಲಿ ಉರುಳಿದ ಮರಮಡಿಕೇರಿ, ಜು. 10: ಇಲ್ಲಿನ ಹಳೇ ಸಿದ್ದಾಪುರ ರಸ್ತೆಯಲ್ಲಿರುವ ಕೊಡಗು ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿದ್ದ ಬೃಹತ್ ಸಿಲ್ವರ್ ಮರವೊಂದು ಉರುಳಿ ಬಿದ್ದಿದ್ದು, ವಿದ್ಯುತ್ ಕಂಬ - ತಂತಿ