ಅಧ್ಯಕ್ಷರಾಗಿ ಆಯ್ಕೆನಾಪೆÇೀಕ್ಲು, ಜು. 18: ನಾಪೆÇೀಕ್ಲು ಸುನ್ನಿ ಮುಯ್ಯದ್ದೀನ್ ಮಸೀದಿಯ ನೂತನ ಅಧ್ಯಕ್ಷರಾಗಿ ಸಲೀಂ ಹ್ಯಾರೀಸ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಿ.ಎಂ. ರಶೀದ್, ಪಿ.ಎಸ್. ಹಬೀದ್, ಕಾರ್ಯದರ್ಶಿಯಾಗಿ ಸಿ.ಹೆಚ್. ಅಹಮದ್,
ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ನಾಪೆÇೀಕ್ಲು, ಜು. 18: ಪುಣೆಯಲ್ಲಿ ನಡೆದ 5ನೇ ರಾಷ್ಟ್ರೀಯ ನೃತ್ಯ ಚಾಂಪಿಯನ್ ಶಿಪ್‍ನ ಭರತನಾಟ್ಯ ಸ್ಪರ್ಧೆಯಲ್ಲಿ ಜಿಲ್ಲೆಯ ಸುರಕ್ಷಾ ವೈಲಾಯ ಪ್ರಥಮ ಸ್ಥಾನಗಳಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವೀರಾಜಪೇಟೆಯ
ಧರ್ಮಸ್ಥಳ ಯೋಜನೆಯ ಮುಳ್ಳೂರು ಒಕ್ಕೂಟದ ಸಭೆಒಡೆಯನಪುರ, ಜು. 18: ಪ್ರತಿಯೊಬ್ಬರೂ ಜೀವನದಲ್ಲಿ ಸಂಸ್ಕøತಿ, ಸಂಸ್ಕಾರವನ್ನು ರೂಡಿಸಿಕೊಳ್ಳಿರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ರವಿಪ್ರಸಾದ್ ಅಲಾಜೆ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಿಪದ
ಕ.ಸಾ.ಪ. ಅಧ್ಯಕ್ಷರಾಗಿ ಆಯ್ಕೆಸಿದ್ದಾಪುರ, ಜು. 18: ಕನ್ನಡ ಸಾಹಿತ್ಯ ಪರಿಷತ್ ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷರಾಗಿ ಪಿ.ವಿ. ಜಾನ್ಸನ್ ಹಾಗೂ ಗೌರವ ಕಾರ್ಯದರ್ಶಿಯಾಗಿ ಹೆಚ್.ಬಿ. ರಮೇಶ್ ಆಯ್ಕೆಯಾಗಿದ್ದಾರೆ. ಸಿದ್ದಾಪುರದ ಗುಹ್ಯ ಅಗಸ್ಥೇಶ್ವರ
ಕುಶಾಲನಗರದಲ್ಲಿ ಗುರು ಪೂರ್ಣಿಮಕುಶಾಲನಗರ, ಜು 18: ಗುರು ಪೂರ್ಣಿಮ ಅಂಗವಾಗಿ ಕುಶಾಲನಗರ ಶ್ರೀ ಶಿರಡಿ ಸಾಯಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 6 ಗಂಟೆಯಿಂದ ಕಾಕಡ ಆರತಿ,