ಮಹಿಳಾ ಸಹಕಾರ ಸಂಘಕ್ಕೆ ಆಯ್ಕೆವೀರಾಜಪೇಟೆ, ನ. 4: ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪಟ್ರಪಂಡ ಗೀತಾ ಬೆಳ್ಳಿಯಪ್ಪ, ಉಪಾಧ್ಯಕ್ಷರಾಗಿ ಉದಿಯಂಡ ಪೊನ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಿರ್ದೇಶಕರುಗಳಾಗಿ ಸೋಲಾರ್ ದೀಪ ವಿತರಣೆಚೆಟ್ಟಳ್ಳಿ, ನ. 4: ಕಾಲೂರು ಗ್ರಾಮದ ದೇವಸ್ತೂರಿನಲ್ಲಿ ಐದು ಜನ ಫಲಾನುಭವಿಗಳನ್ನು ಗುರುತಿಸಿ ,ಬೆಂಗಳೂರಿನ ವೈದ್ಯ ಮಾಪಂಗಡ ಡಾ|| ಬೆಳ್ಳಿಯಪ್ಪ ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಸೋಲಾರ್ ಕೂಡಿಗೆ ಸಹಕಾರ ಸಂಘಕ್ಕೆ ಆಯ್ಕೆಕೂಡಿಗೆ, ನ. 4 : ಕೂಡಿಗೆಯ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಕೆ.ಕೆ.ಹೇಮಂತ್‍ಕುಮಾರ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಟಿ.ಪಿ.ಹಮೀದ್ ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ಪ.ಪಂ. : ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭ ಸೋಮವಾರಪೇಟೆ,ನ.4: ಮೈತ್ರಿಕೂಟದ ಅಭ್ಯರ್ಥಿಗಳು ಏಳು ಸ್ಥಾನದಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಇದೀಗ ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭಗೊಂಡಿದೆ. ಪಟ್ಟಣ ಪಂಚಾಯಿತಿಯ ಅಧ್ಯಕ್ಷರೈತರಿಂದ ಕೆಜಿಗೆ ರೂ. 40 ರಂತೆ ಬೆಣ್ಣೆ ಹಣ್ಣು ಖರೀದಿ!ಗೋಣಿಕೊಪ್ಪ ವರದಿ, ನ. 4: ಕೃಷಿ ಲಾಭಾಂಶದಲ್ಲಿ ಮದ್ಯವರ್ತಿಗಳ ಪಾಲಾಗುತ್ತಿದ್ದ, ಲಾಭವನ್ನು ನೇರವಾಗಿ ರೈತರಿಗೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡ ಪುತ್ತರಿ ರೈತ ಉತ್ಪಾದಕರ ಸಂಘದ ಕಾರ್ಯ ಜನಮೆಚ್ಚುಗೆಗೆ
ಮಹಿಳಾ ಸಹಕಾರ ಸಂಘಕ್ಕೆ ಆಯ್ಕೆವೀರಾಜಪೇಟೆ, ನ. 4: ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪಟ್ರಪಂಡ ಗೀತಾ ಬೆಳ್ಳಿಯಪ್ಪ, ಉಪಾಧ್ಯಕ್ಷರಾಗಿ ಉದಿಯಂಡ ಪೊನ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಿರ್ದೇಶಕರುಗಳಾಗಿ
ಸೋಲಾರ್ ದೀಪ ವಿತರಣೆಚೆಟ್ಟಳ್ಳಿ, ನ. 4: ಕಾಲೂರು ಗ್ರಾಮದ ದೇವಸ್ತೂರಿನಲ್ಲಿ ಐದು ಜನ ಫಲಾನುಭವಿಗಳನ್ನು ಗುರುತಿಸಿ ,ಬೆಂಗಳೂರಿನ ವೈದ್ಯ ಮಾಪಂಗಡ ಡಾ|| ಬೆಳ್ಳಿಯಪ್ಪ ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಸೋಲಾರ್
ಕೂಡಿಗೆ ಸಹಕಾರ ಸಂಘಕ್ಕೆ ಆಯ್ಕೆಕೂಡಿಗೆ, ನ. 4 : ಕೂಡಿಗೆಯ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಕೆ.ಕೆ.ಹೇಮಂತ್‍ಕುಮಾರ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಟಿ.ಪಿ.ಹಮೀದ್ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ ಪ.ಪಂ. : ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭ ಸೋಮವಾರಪೇಟೆ,ನ.4: ಮೈತ್ರಿಕೂಟದ ಅಭ್ಯರ್ಥಿಗಳು ಏಳು ಸ್ಥಾನದಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಇದೀಗ ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭಗೊಂಡಿದೆ. ಪಟ್ಟಣ ಪಂಚಾಯಿತಿಯ ಅಧ್ಯಕ್ಷ
ರೈತರಿಂದ ಕೆಜಿಗೆ ರೂ. 40 ರಂತೆ ಬೆಣ್ಣೆ ಹಣ್ಣು ಖರೀದಿ!ಗೋಣಿಕೊಪ್ಪ ವರದಿ, ನ. 4: ಕೃಷಿ ಲಾಭಾಂಶದಲ್ಲಿ ಮದ್ಯವರ್ತಿಗಳ ಪಾಲಾಗುತ್ತಿದ್ದ, ಲಾಭವನ್ನು ನೇರವಾಗಿ ರೈತರಿಗೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡ ಪುತ್ತರಿ ರೈತ ಉತ್ಪಾದಕರ ಸಂಘದ ಕಾರ್ಯ ಜನಮೆಚ್ಚುಗೆಗೆ