ಕೊಡ್ಲಿಪೇಟೆಯಲ್ಲಿ ವಿಜಯದಶಮಿ ಆಚರಣೆಶನಿವಾರಸಂತೆ, ಅ. 10: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಆಚರಣೆ ಸಂಭ್ರಮ - ಸಡಗರದಿಂದ ನಡೆಯಿತು. ದುರ್ಗಾ ಕಲಶ ವಿಸರ್ಜನೆ, ರಾತ್ರಿ ದೀಪಾಲಂಕೃತ
ಮಗುವಿನ ಜೀವ ಉಳಿಸಿದ ಬಲೂನು..!ನಾಪೆÇೀಕ್ಲು, ಅ. 10: ದೈವಬಲ ಇದ್ದರೆ ಯಾರನ್ನು ಏನು ಮಾಡಲೂ ಸಾಧ್ಯವಿಲ್ಲ. ಏನು ಬೇಕಾದರೂ ಸಂಭವಿಸಬಹುದು ಎನ್ನುವದು ಆಸ್ತಿಕರ ನಂಬಿಕೆ. ಇದಕ್ಕೆ ಸಾಕ್ಷಿ ನಾಪೆÇೀಕ್ಲುವಿನಲ್ಲಿ ಸಂಚರಿಸುತ್ತಿದ್ದ ಕಾರಿನಿಂದ
ವನ್ಯಜೀವಿ ಸಪ್ತಾಹ: ವಿವಿಧ ಕಾರ್ಯಕ್ರಮಕುಶಾಲನಗರ, ಅ. 10: 95ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ದುಬಾರೆ ಸಾಕಾನೆ ಶಿಬಿರದಲ್ಲಿ ವನ್ಯಜೀವಿಗಳ, ಅರಣ್ಯದ ಕುರಿತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಈ
ಬೆಳೆಹಾನಿ ಪರಿಹಾರ ಶೀಘ್ರ ವಿತರಿಸಲು ಸೂಚನೆಮಡಿಕೇರಿ, ಅ.10:ಜಿಲ್ಲೆಯಲ್ಲಿ ತೀವ್ರ ಅತಿವೃಷ್ಟಿಯಿಂದಾಗಿ ಬೆಳೆಹಾನಿ ಯಾಗಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಲು ಬೆಳೆಹಾನಿ ಸಮೀಕ್ಷೆಯನ್ನು ಎರಡು ದಿನದೊಳಗಾಗಿ ದಾಖಲೆ ಸಹಿತ ನೋಂದಣಿ ಕಾರ್ಯ ಪೂರ್ಣಗೊಳಿಸುವಂತೆ
ನಿವೃತ್ತ ಪೊಲೀಸ್ ಅಧಿಕಾರಿಗಳ ಮಹಾಸಭೆ : ಪುಸ್ತಕ ಬಿಡುಗಡೆಮಡಿಕೇರಿ, ಅ.10: ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಹಾಲಿ ಕಾಶ್ಮೀರದ ರಾಜ್ಯಪಾಲರ ಭದ್ರತಾ ಸಲಹೆಗಾರ ರಾಗಿರುವ ಕೆ. ವಿಜಯಕುಮಾರ್