ಕೂಡಿಗೆಯಲ್ಲಿ ಬಿಜೆಪಿ ಮತಯಾಚನೆಕೂಡಿಗೆ, ಏ. 16: ಕೂಡಿಗೆ-ಬಸವನತ್ತೂರು ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚದ ವತಿಯಿಂದ ಬಿಜೆಪಿ ಪರ ಮತಯಾಚನೆಯ ನಡೆಸಲಾಯಿತು. ಕೇಂದ್ರ ಸರಕಾರದ ಯೋಜನೆಗಳ ಕರಪತ್ರಗಳನ್ನು ಮನೆ ಅಮ್ಮತ್ತಿಯಲ್ಲಿ ಬಿಜೆಪಿ ರೋಡ್ ಶೋ ಸಭೆವೀರಾಜಪೇಟೆ,ಏ. 16: ಭಾರತೀಯ ಜನತಾ ಪಾರ್ಟಿ ವತಿಯಿಂದ ಅಮ್ಮತ್ತಿಯ ಮುಖ್ಯ ಬೀದಿಯಲ್ಲಿ ರೋಡ್‍ಶೋ ನಡೆಸಿದ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿಯವರ ಯೋಜನೆಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಿ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಕರೆಮಡಿಕೇರಿ, ಏ. 16 : ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಮತದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳ ಬೇಕೆಂದು ಸಾಮಾಜಿಕ ಕಾರ್ಯಕರ್ತ ಮತ್ತು ಚಿಂತಕ ಯಾದವ ಕೃಷ್ಣ ಕರೆ ನೀಡಿದ್ದಾರೆ. ಶನಿವಾರದಂದು ಶನಿವಾರಸಂತೆಯಲ್ಲಿ ಮೈತ್ರಿ ಪ್ರಚಾರಶನಿವಾರಸಂತೆ, ಏ. 16: ಶನಿವಾರಸಂತೆ ಹೋಬಳಿಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ವತಿಯಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯ ಶಂಕರ್ ಪರವಾಗಿ ಮನೆ ಮನೆ ಮತಯಾಚನೆ ಕುಶಾಲನಗರದಲ್ಲಿ ರೋಡ್ ಶೋಕುಶಾಲನಗರ, ಏ. 16: ಕುಶಾಲನಗರ ಬಿಜೆಪಿ ಘಟಕದ ವತಿಯಿಂದ ಪಟ್ಟಣದಲ್ಲಿ ರೋಡ್ ಶೋ ನಡೆಸಲಾಯಿತು. ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕಾರ್ಯಕರ್ತರು
ಕೂಡಿಗೆಯಲ್ಲಿ ಬಿಜೆಪಿ ಮತಯಾಚನೆಕೂಡಿಗೆ, ಏ. 16: ಕೂಡಿಗೆ-ಬಸವನತ್ತೂರು ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚದ ವತಿಯಿಂದ ಬಿಜೆಪಿ ಪರ ಮತಯಾಚನೆಯ ನಡೆಸಲಾಯಿತು. ಕೇಂದ್ರ ಸರಕಾರದ ಯೋಜನೆಗಳ ಕರಪತ್ರಗಳನ್ನು ಮನೆ
ಅಮ್ಮತ್ತಿಯಲ್ಲಿ ಬಿಜೆಪಿ ರೋಡ್ ಶೋ ಸಭೆವೀರಾಜಪೇಟೆ,ಏ. 16: ಭಾರತೀಯ ಜನತಾ ಪಾರ್ಟಿ ವತಿಯಿಂದ ಅಮ್ಮತ್ತಿಯ ಮುಖ್ಯ ಬೀದಿಯಲ್ಲಿ ರೋಡ್‍ಶೋ ನಡೆಸಿದ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿಯವರ ಯೋಜನೆಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಿ
ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಕರೆಮಡಿಕೇರಿ, ಏ. 16 : ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಮತದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳ ಬೇಕೆಂದು ಸಾಮಾಜಿಕ ಕಾರ್ಯಕರ್ತ ಮತ್ತು ಚಿಂತಕ ಯಾದವ ಕೃಷ್ಣ ಕರೆ ನೀಡಿದ್ದಾರೆ. ಶನಿವಾರದಂದು
ಶನಿವಾರಸಂತೆಯಲ್ಲಿ ಮೈತ್ರಿ ಪ್ರಚಾರಶನಿವಾರಸಂತೆ, ಏ. 16: ಶನಿವಾರಸಂತೆ ಹೋಬಳಿಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ವತಿಯಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯ ಶಂಕರ್ ಪರವಾಗಿ ಮನೆ ಮನೆ ಮತಯಾಚನೆ
ಕುಶಾಲನಗರದಲ್ಲಿ ರೋಡ್ ಶೋಕುಶಾಲನಗರ, ಏ. 16: ಕುಶಾಲನಗರ ಬಿಜೆಪಿ ಘಟಕದ ವತಿಯಿಂದ ಪಟ್ಟಣದಲ್ಲಿ ರೋಡ್ ಶೋ ನಡೆಸಲಾಯಿತು. ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕಾರ್ಯಕರ್ತರು