ಮತ್ತಿಗೋಡು ಶಿಬಿರದಲ್ಲಿ ‘ದ್ರೋಣ’ ಸಾವು*ಗೋಣಿಕೊಪ್ಪಲು, ಏ. 26 : ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಗಮನ ಸೆಳೆಯುತ್ತಿದ್ದ, 37 ವರ್ಷದ ದ್ರೋಣ ಕೊನೆಯುಸಿರೆಳೆದಿದ್ದಾನೆ. ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಪ್ರತಿಷ್ಠಾ ವಾರ್ಷಿಕೋತ್ಸವ ಮಡಿಕೇರಿ, ಏ. 26: ನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ತಾ. 27 ರಂದು (ಇಂದು) 3ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ಅವರ ಅತಿವೃಷ್ಟಿ ಸಾರ್ವಜನಿಕರ ತುರ್ತು ಸೇವೆಗೆ ಜಿಲ್ಲಾಡಳಿತ ಸನ್ನದ್ಧಮಡಿಕೇರಿ, ಏ. 26: ಪ್ರಸಕ್ತ ವರ್ಷ ಸಾರ್ವಜನಿಕರಿಗೆ ಅತಿವೃಷ್ಟಿಯಿಂದ ತೊಂದರೆ ಯಾಗದಂತೆ ಅಗತ್ಯ ತುರ್ತು ಸೇವೆಗಳನ್ನು ನೀಡಲು ಕೊಡಗು ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಜಿಲ್ಲಾಧಿಕಾರಿ ತೆವಳುತ್ತಾ ಬಂದು ಶರಣು ಎಂದವರಿಗೆ ನೆರವಾದ ಶರಣ!ಪೊನ್ನಂಪೇಟೆ, ಏ. 24: ಸರಕಾರಿ ಕಚೆÉೀರಿಗಳು ಎಂದಾಕ್ಷಣ ನಿಮ್ಮ ಸುಪ್ತ ನೆನಪಿನ ಆಳಕ್ಕೆ ಸಹಜವಾಗಿಯೇ ಮೂಡಿಬರುವ ಕಲ್ಪನೆ ಅವರೆಲ್ಲ ಭ್ರಷ್ಟರು, ದುಷ್ಟರು, ಅಹಂಕಾರಿಗಳು ಎನ್ನುವದಾದರೆ ಅದು ಸುಳ್ಳು ಅಪಾಯ ಆಹ್ವಾನಿಸುತ್ತಿರುವ ಬಾವಿಶನಿವಾರಸಂತೆ, ಏ. 25: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದ ಜನವಸತಿ ಪ್ರದೇಶದಲ್ಲಿ 10 ಅಡಿ ಅಗಲ, ಸುಮಾರು 100 ಅಡಿ ಆಳದ ಸೇದುವ ಬಾವಿ ಹಲವು
ಮತ್ತಿಗೋಡು ಶಿಬಿರದಲ್ಲಿ ‘ದ್ರೋಣ’ ಸಾವು*ಗೋಣಿಕೊಪ್ಪಲು, ಏ. 26 : ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಗಮನ ಸೆಳೆಯುತ್ತಿದ್ದ, 37 ವರ್ಷದ ದ್ರೋಣ ಕೊನೆಯುಸಿರೆಳೆದಿದ್ದಾನೆ. ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ
ಪ್ರತಿಷ್ಠಾ ವಾರ್ಷಿಕೋತ್ಸವ ಮಡಿಕೇರಿ, ಏ. 26: ನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ತಾ. 27 ರಂದು (ಇಂದು) 3ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ಅವರ
ಅತಿವೃಷ್ಟಿ ಸಾರ್ವಜನಿಕರ ತುರ್ತು ಸೇವೆಗೆ ಜಿಲ್ಲಾಡಳಿತ ಸನ್ನದ್ಧಮಡಿಕೇರಿ, ಏ. 26: ಪ್ರಸಕ್ತ ವರ್ಷ ಸಾರ್ವಜನಿಕರಿಗೆ ಅತಿವೃಷ್ಟಿಯಿಂದ ತೊಂದರೆ ಯಾಗದಂತೆ ಅಗತ್ಯ ತುರ್ತು ಸೇವೆಗಳನ್ನು ನೀಡಲು ಕೊಡಗು ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಜಿಲ್ಲಾಧಿಕಾರಿ
ತೆವಳುತ್ತಾ ಬಂದು ಶರಣು ಎಂದವರಿಗೆ ನೆರವಾದ ಶರಣ!ಪೊನ್ನಂಪೇಟೆ, ಏ. 24: ಸರಕಾರಿ ಕಚೆÉೀರಿಗಳು ಎಂದಾಕ್ಷಣ ನಿಮ್ಮ ಸುಪ್ತ ನೆನಪಿನ ಆಳಕ್ಕೆ ಸಹಜವಾಗಿಯೇ ಮೂಡಿಬರುವ ಕಲ್ಪನೆ ಅವರೆಲ್ಲ ಭ್ರಷ್ಟರು, ದುಷ್ಟರು, ಅಹಂಕಾರಿಗಳು ಎನ್ನುವದಾದರೆ ಅದು ಸುಳ್ಳು
ಅಪಾಯ ಆಹ್ವಾನಿಸುತ್ತಿರುವ ಬಾವಿಶನಿವಾರಸಂತೆ, ಏ. 25: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದ ಜನವಸತಿ ಪ್ರದೇಶದಲ್ಲಿ 10 ಅಡಿ ಅಗಲ, ಸುಮಾರು 100 ಅಡಿ ಆಳದ ಸೇದುವ ಬಾವಿ ಹಲವು