ಬಸವೇಶ್ವರ ವಾರ್ಷಿಕೋತ್ಸವಸಿದ್ದಾಪುರ, ಮೇ 7: ಚೆನ್ನಂಗಿ ಗುಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ತಾ. 8 ಹಾಗೂ 9 ರಂದು ಉದಯಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ. ತಾ. 8 ಬಾಳಾಜಿ ಗ್ರಾಮದ ಕೀರೆ ಹೊಳೆಗೆ ತ್ಯಾಜ್ಯಶ್ರೀಮಂಗಲ, ಮೇ 7: ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಬಾಳಾಜಿ ಗ್ರಾಮದ ಕೀರೆಹೊಳೆಯ ಸೇತುವೆ ಸಮೀಪ ನದಿಯ ಮಧ್ಯ ಭಾಗಕ್ಕೆ ತ್ಯಾಜ್ಯಗಳನ್ನು ಸುರಿಯುವ ಮೂಲಕ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವದು ಕಂಡುಬಂದಿದೆ. ನದಿಗೆ ನೆಹರು ಮಂಟಪ ನಿರ್ವಹಣೆಗೆ ಆದೇಶಮಡಿಕೇರಿ, ಮೇ 7: ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ನೆಹರು ಮಂಟಪ ಕಾಮಗಾರಿ ಸದ್ಯದಲ್ಲಿ ಪೂರ್ಣಗೊಳ್ಳಲಿದ್ದು, ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಾಲೇಜು ಪ್ರವೇಶಾತಿಕುಶಾಲನಗರ, ಮೇ 7: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಅರ್ಹ ವಿದ್ಯಾರ್ಥಿಗಳು ಬಿಎ, ಬಿಕಾಂ, ನೆರವು ನಮ್ಮದು ಕಾರ್ಯಕ್ರಮಸೋಮವಾರಪೇಟೆ, ಮೇ 7: ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ “ನೆರವು ನಮ್ಮದು, ನ್ಯಾಯ ನಿಮ್ಮದು” ಮಾಹಿತಿ ಕಾರ್ಯಾಗಾರ ಗೋಣಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ
ಬಸವೇಶ್ವರ ವಾರ್ಷಿಕೋತ್ಸವಸಿದ್ದಾಪುರ, ಮೇ 7: ಚೆನ್ನಂಗಿ ಗುಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ತಾ. 8 ಹಾಗೂ 9 ರಂದು ಉದಯಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ. ತಾ. 8
ಬಾಳಾಜಿ ಗ್ರಾಮದ ಕೀರೆ ಹೊಳೆಗೆ ತ್ಯಾಜ್ಯಶ್ರೀಮಂಗಲ, ಮೇ 7: ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಬಾಳಾಜಿ ಗ್ರಾಮದ ಕೀರೆಹೊಳೆಯ ಸೇತುವೆ ಸಮೀಪ ನದಿಯ ಮಧ್ಯ ಭಾಗಕ್ಕೆ ತ್ಯಾಜ್ಯಗಳನ್ನು ಸುರಿಯುವ ಮೂಲಕ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವದು ಕಂಡುಬಂದಿದೆ. ನದಿಗೆ
ನೆಹರು ಮಂಟಪ ನಿರ್ವಹಣೆಗೆ ಆದೇಶಮಡಿಕೇರಿ, ಮೇ 7: ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ನೆಹರು ಮಂಟಪ ಕಾಮಗಾರಿ ಸದ್ಯದಲ್ಲಿ ಪೂರ್ಣಗೊಳ್ಳಲಿದ್ದು, ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಅನೀಸ್
ಕಾಲೇಜು ಪ್ರವೇಶಾತಿಕುಶಾಲನಗರ, ಮೇ 7: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಅರ್ಹ ವಿದ್ಯಾರ್ಥಿಗಳು ಬಿಎ, ಬಿಕಾಂ,
ನೆರವು ನಮ್ಮದು ಕಾರ್ಯಕ್ರಮಸೋಮವಾರಪೇಟೆ, ಮೇ 7: ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ “ನೆರವು ನಮ್ಮದು, ನ್ಯಾಯ ನಿಮ್ಮದು” ಮಾಹಿತಿ ಕಾರ್ಯಾಗಾರ ಗೋಣಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ