ನಾಡಿನಾದ್ಯಂತ ಸಾಂಕೇತಿಕ ಬಕ್ರೀದ್ ಆಚರಣೆಮಡಿಕೇರಿ, ಆ. 12: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ತಲೆದೋರಿ ಜನತೆ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಅನ್ನು ಸಾಂಕೇತಿಕವಾಗಿ ಆಚರಿಸ ಲಾಗಿದೆ.
ಶಾಲಾ ಕಾಲೇಜುಗಳ ರಜೆ ವಿಸ್ತರಣೆಮಡಿಕೇರಿ, ಆ. 12: ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ, ರಸ್ತೆ ಸಮಸ್ಯೆ, ಶಾಲೆಗಳಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರಗಳನ್ನು ಆರಂಭಿಸಿರುವ ಕಾರಣ ಜಿಲ್ಲಾಡಳಿತದಿಂದ ಎರಡು ದಿನಗಳ ತನಕ ಎಲ್ಲ
ಕೆಸರುಗದ್ದೆ ವಾಲಿಬಾಲ್: ಬುಲ್ಲೆಟ್ ಫ್ರೆಂಡ್ಸ್ ಚಾಂಪಿಯನ್ಚೆಟ್ಟಳ್ಳಿ, ಆ. 12: ಎಡಪಾಲ ಅಂಡತಮಾನಿ ಇವರ ಆಶ್ರಯದಲ್ಲಿ ಎಡಪಾಲದಲ್ಲಿ ನಡೆದ ಮೂರನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟದಲ್ಲಿ ಬುಲ್ಲೆಟ್ ಫ್ರೆಂಡ್ಸ್ ಕೊಂಡಂಗೇರಿ ತಂಡವು ಪ್ರಥಮ
ಪಠ್ಯೇತರ ಚಟುವಟಿಕೆಯಲ್ಲಿ ತೊಡಗಲು ಕರೆಕುಶಾಲನಗರ, ಜು. 12: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಪ್ರಜ್ಞೆ ಮೂಡಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಮುರಳೀಧರ್ ಹೇಳಿದರು. ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ
ಕಾಲ್ಚೆಂಡು ಪಂದ್ಯಾಟ : ಅಮಿಟಿ ಗದ್ದೆಹಳ್ಳ ಪ್ರಥಮಚೆಟ್ಟಳ್ಳಿ, ಆ. 12: ಸಮೀಪದ ಕಂಡಕರೆಯ ಎವರ್ಶೈನ್ ಯುವಕ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ 17 ವಯಸ್ಸಿನ ವಯೋಮಿತಿ ಒಳಗಿನ ಕಾಲ್ಚೆಂಡು ಪಂದ್ಯಾಟದಲ್ಲಿ ಅಮಿಟಿ ಗದ್ದೆಹಳ್ಳ