ಹಾಕಿಕೂರ್ಗ್ ಸೋಲು ಗೋಣಿಕೊಪ್ಪ ವರದಿ, ಫೆ. 4 : ಎ. ಡಿವಿಜನ್ ಕಿರಿಯ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೋಲನುಭವಿಸಿರುವ ಹಾಕಿಕೂರ್ಗ್ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಕೇರಳದ ಕೊಲ್ಲಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಂಡಿನ ಮಾರಿಯಮ್ಮ ಪೂಜೆಮಡಿಕೇರಿ, ಫೆ. 4: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ತಾ. 5 ಮತ್ತು 6 ರಂದು ವಿವಿಧ ಪೂಜಾ ಕಾರ್ಯಕ್ರಮ ದೇವಾಲಯ ವಾರ್ಷಿಕೋತ್ಸವವೀರಾಜಪೇಟೆ, ಫೆ. 4: ವೀರಾಜಪೇಟೆ ಬಳಿಯ ಬೇಟೋಳಿ ಮಾದೇವರ ದೇವಸ್ಥಾನದ ಮೂರನೇ ವಾರ್ಷಿಕೋತ್ಸವ ತಾ. 6 ರಂದು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಪಟ್ಟಡ ಬಡ ಹೆಣ್ಣುಮಕ್ಕಳ ವಿವಾಹಚೆಟ್ಟಳ್ಳಿ, ಫೆ. 4: ಸಮೀಪದ ಕೊಂಡಂಗೇರಿಯ ಇಂದಾದುಲ್ ಇಸ್ಲಾಂ ಸಂಘದಿಂದ ಇಲ್ಲಿನ ಎರಡು ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಲ್ ಹಾಜ್ ಉಮ್ಮರ್ ಸಖಾಫಿ ನೆರವೇರಿಸಿದರು. ನಂತರಸಾಲಭಾದೆ ರೈತ ಆತ್ಮಹತ್ಯೆಮಡಿಕೇರಿ, ಫೆ. 3: ರೈತರೊಬ್ಬರು ಸಾಲಬಾಧೆ ತಾಳಲಾರದೆ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಬೆಟ್ಟತ್ತೂರು ಗ್ರಾಮ ನಿವಾಸಿ ಕುಶಾಲಪ್ಪ (73) ಅವರು ಇಂದು ತಮ್ಮ ಮನೆಯಲ್ಲಿ
ಹಾಕಿಕೂರ್ಗ್ ಸೋಲು ಗೋಣಿಕೊಪ್ಪ ವರದಿ, ಫೆ. 4 : ಎ. ಡಿವಿಜನ್ ಕಿರಿಯ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೋಲನುಭವಿಸಿರುವ ಹಾಕಿಕೂರ್ಗ್ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಕೇರಳದ ಕೊಲ್ಲಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ
ದಂಡಿನ ಮಾರಿಯಮ್ಮ ಪೂಜೆಮಡಿಕೇರಿ, ಫೆ. 4: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ತಾ. 5 ಮತ್ತು 6 ರಂದು ವಿವಿಧ ಪೂಜಾ ಕಾರ್ಯಕ್ರಮ
ದೇವಾಲಯ ವಾರ್ಷಿಕೋತ್ಸವವೀರಾಜಪೇಟೆ, ಫೆ. 4: ವೀರಾಜಪೇಟೆ ಬಳಿಯ ಬೇಟೋಳಿ ಮಾದೇವರ ದೇವಸ್ಥಾನದ ಮೂರನೇ ವಾರ್ಷಿಕೋತ್ಸವ ತಾ. 6 ರಂದು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಪಟ್ಟಡ
ಬಡ ಹೆಣ್ಣುಮಕ್ಕಳ ವಿವಾಹಚೆಟ್ಟಳ್ಳಿ, ಫೆ. 4: ಸಮೀಪದ ಕೊಂಡಂಗೇರಿಯ ಇಂದಾದುಲ್ ಇಸ್ಲಾಂ ಸಂಘದಿಂದ ಇಲ್ಲಿನ ಎರಡು ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಲ್ ಹಾಜ್ ಉಮ್ಮರ್ ಸಖಾಫಿ ನೆರವೇರಿಸಿದರು. ನಂತರ
ಸಾಲಭಾದೆ ರೈತ ಆತ್ಮಹತ್ಯೆಮಡಿಕೇರಿ, ಫೆ. 3: ರೈತರೊಬ್ಬರು ಸಾಲಬಾಧೆ ತಾಳಲಾರದೆ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಬೆಟ್ಟತ್ತೂರು ಗ್ರಾಮ ನಿವಾಸಿ ಕುಶಾಲಪ್ಪ (73) ಅವರು ಇಂದು ತಮ್ಮ ಮನೆಯಲ್ಲಿ