ಮಾಸ್ಟರ್ಸ್ ಅಥ್ಲೆಟಿಕ್ಸ್ಗೆ ಜಿಲ್ಲೆಯ ಮೂವರುಗೋಣಿಕೊಪ್ಪ ವರದಿ, ನ. 28: ಡಿಸೆಂಬರ್ 2 ರಿಂದ 9 ರವರೆಗೆ ಮಲೇಷಿಯಾದಲ್ಲಿ ಆಯೋಜಿಸಿರುವ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಜಿಲ್ಲೆಯ ಮೂವರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಹಿರಿಯ
ಹಸೈನಾರ್ ಹಾಜಿಗೆ ಸನ್ಮಾನಚೆಟ್ಟಳ್ಳಿ, ನ. 28: ಕೇರಳ ಹಾಗೂ ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷರಾಗಿರುವ ಸಿದ್ದಾಪುರದ
ಶ್ರೀಮುತ್ತಪ್ಪ ದೇವಾಲಯದಲ್ಲಿ ಡಿ.2ರಂದು ಶ್ರೀಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಮಡಿಕೇರಿ, ನ. 28: ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಡಿ. 2 ರಂದು ಉತ್ಸವ ಸಮಿತಿ ವತಿಯಿಂದ ಶ್ರೀಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಶ್ರೀ
ಕೊಡ್ಲಿಪೇಟೆ ಕಂದಾಯಾಧಿಕಾರಿ ಹುದ್ದೆ ಖಾಲಿಕೊಡ್ಲಿಪೇಟೆ, ನ. 28: ಕೊಡಗಿನ ಗಡಿಪ್ರದೇಶದ ಕೊಡ್ಲಿಪೇಟೆ ಹೋಬಳಿ ಕಂದಾಯಾಧಿಕಾರಿ ಹುದ್ದೆ ಕಳೆದ 10 ದಿನಗಳಿಂದ ಖಾಲಿಯಿದ್ದು ಕಚೇರಿ ಕೆಲಸಗಳಾಗದೆ ನಾಗರಿಕರು ಪರಿತಪಿಸುವಂತಾಗಿದೆ. ಹೋಬಳಿ ಕಂದಾಯಾಧಿಕಾರಿ ಆಗಿದ್ದ
ಕೂಡಿಗೆಯಲ್ಲಿ ನಡೆದ ಲಕ್ಷದೀಪೋತ್ಸವಕೂಡಿಗೆ, ನ. 28: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವತಿಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಿತು. ದೇವರಿಗೆ ಬೆಳಿಗ್ಗೆಯಿಂದಲೂ ವಿಶೇಷ ಅಲಂಕಾರ ಪೂಜೆ, ಸಂಜೆ 8