ಹುತ್ತರಿ ಕೋಲಾಟ: ಪೈಪೋಟಿ*ಗೋಣಿಕೊಪ್ಪಲು, ಡಿ. 2: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ನಾಡ್ ಪುತ್ತರಿ ಕೋಲ್ ಮಂದ್ ತಾ. 13ಕ್ಕೆ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಪ್ರಾಪರ್ಟಿ ಕಾರ್ಡ್ ವಿತರಣೆಗೆ ಆಗ್ರಹಶನಿವಾರಸಂತೆ, ಡಿ. 2: ಬೆಂಗಳೂರಿನ ದಕ್ಷಿಣ ವಲಯದ ಭೂ ದಾಖಲಾತಿಗಳ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ್ ಅವರು ಅನ್ಯ ಪ್ರಕರಣದ ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದು ಶನಿವಾರಸಂತೆಯ ಹಿರಿಯ
ಮಕ್ಕಳ ಹಕ್ಕು ಅರಿವು ಕಾರ್ಯಕ್ರಮವೀರಾಜಪೇಟೆ, ಡಿ. 2: ಸಮಾಜದಲ್ಲಿ ನಾಗರಿಕರಿಗೆ ಲಭಿಸಿರುವ ಮೂಲಭೂತ ಹಕ್ಕುಗಳು ಶಾಲಾ ಮಕ್ಕಳಿಗೂ ಅನ್ವಯವಾಗಬೇಕು ಎಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಮಹಿಳಾ ಸಿಬ್ಬಂದಿ ಹೆಚ್.ಎಂ. ಶಿಲ್ಪ ಅಭಿಮತ
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕರೆಸೋಮವಾರಪೇಟೆ, ಡಿ. 2: ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರೊಂದಿಗೆ ಸಮಾಜದ ಸುಧಾರಣೆಯಲ್ಲಿ ಯುವಕ-ಯುವತಿ ಮಂಡಳಿಗಳು ಸಕ್ರಿಯವಾಗಬೇಕು ಎಂದು ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಕೆ. ಆರ್. ಚಂದ್ರಿಕಾ
ಒಕ್ಕಲಿಗರ ಸಂಘದ ಮಹಾಸಭೆ: ಪ್ರತಿಭಾ ಪುರಸ್ಕಾರ ಸನ್ಮಾನ ಮಡಿಕೇರಿ ಡಿ. 2: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಪ್ರಸಕ್ತ ಸಾಲಿನ ಮಹಾಸಭೆಯು ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ಬಾಲಭವನದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ 2018ನೇ