ವಿದ್ಯಾರ್ಥಿಗಳಿಗೆ ಪಾಟರಿ ತಯಾರಿ ತರಬೇತಿಕುಶಾಲನಗರ, ಡಿ. 20: ಕುಶಾಲನಗರ ಸಮೀಪದ ಗುಡ್ಡೆಹೊಸೂರಿನಲ್ಲಿರುವ ಕೂರ್ಗ್ ಕ್ಲೇ ಮಾರ್ಟ್ ಕರಕುಶಲ ಮಳಿಗೆ ವತಿಯಿಂದ ನಡೆಸಲಾಗುವ ಪಾಟರಿ ಫೆಸ್ಟಿವೆಲ್ ಅಂಗವಾಗಿ ಶಾಲಾ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಸದಸ್ಯರಿಗೆ
ಶ್ರೀ.ರಾಮ ಸೇನೆ ಯುವಕ ಸಂಘ ಮೊದಲ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾ*ಗೋಣಿಕೊಪ್ಪಲು, ಡಿ. 20 : ಶ್ರೀ.ರಾಮ ಸೇನೆ ಯುವಕ ಸಂಘ ಗೋಣಿಕೊಪ್ಪಲು ಇವರ ವತಿಯಿಂದ ಮೊದಲ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಪಂದ್ಯಾಟದ ಆಟಗಾರರನ್ನು ಹಾರಾಜಿನ
ಪೊಲೀಸ್ ಕ್ರೀಡಾಕೂಟದ ಸಮಾರೋಪಮಡಿಕೇರಿ, ಡಿ. 20: ಇಲ್ಲಿನ ಜಿಲ್ಲಾ ಪೊಲೀಸ್ ಮೈದಾನದಲ್ಲಿ ತಾ. 18 ರಿಂದ ಆರಂಭಗೊಂಡಿರುವ ಮೂರು ದಿನಗಳ ಕೊಡಗು ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭವು; ಈ ಸಂಜೆಗತ್ತಲೆ
ಪೌರತ್ವ ತಿದ್ದುಪಡಿ : ಆತಂಕ ಬೇಡ *ಗೋಣಿಕೊಪ್ಪಲು, ಡಿ. 20: ಪೌರತ್ವದ ತಿದ್ದುಪಡಿ ಮಸೂದೆಯ ಭಾಗವಾಗಿ ಯಾವ ಭಾರತೀಯ ಮುಸ್ಲಿಮರು ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ಕೊಡಗು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರದಾನ
ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರಮಡಿಕೇರಿ, ಡಿ. 20: ಕರ್ನಾಟಕ ಲೋಕಾಯುಕ್ತ ಕೊಡಗು ಜಿಲ್ಲೆ, ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ತಾ. 23 ರಂದು ವೀರಾಜಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣ, ತಾ. 24 ರಂದು