ಅಗಸ್ತ್ಯರಿಂದ ವಿಂಧ್ಯ ಪರ್ವತದ ವಿಶ್ವ ಭಯಾನಕ ಬೆಳವಣಿಗೆ ನಿಯಂತ್ರಣಅಗಸ್ತ್ಯರ ಚರಿತ್ರೆ ಮತ್ತೆ ಮುಂದುವರಿಯುತ್ತದೆ. ಅಗಸ್ತ್ಯರು ಲೋಕಕಲ್ಯಾಣ ಕಾರ್ಯಕ್ರಮದಲ್ಲಿ ತಮ್ಮ ಧರ್ಮಪತ್ನಿ ಲೋಪಾಮುದ್ರೆ ಯನ್ನು ತೊಡಗಿಸಿ ಕೊಳ್ಳುತ್ತಿದ್ದರು. ಅವರು ಧರ್ಮಸ್ಥಾಪನೆ ಸಂದರ್ಭ ಲೋಪಾಮುದ್ರೆ ಸಹಿತರಾಗಿಯೇ ಯಾತ್ರೆ ಕೈಗೊಳ್ಳುತಿದ್ದರು.
ಶ್ರೀ ದುರ್ಗಾ ಭಗವತಿ ಸನ್ನಿಧಿಯಲ್ಲಿ ದೇವತಾ ಕಾರ್ಯಮಡಿಕೇರಿ, ಫೆ. 8: ತಾಳತ್‍ಮನೆಯ ಪುರಾತನ ಲಿಂಗರೂಪಿ ಶ್ರೀದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವರಿಗೆ ಗಣಪತಿ ಹೋಮ, ಪ್ರೋಕ್ತಹೋಮ, ಪ್ರಾಯಶ್ಚಿತ ಹೋಮ,
ಕೊಡಗಿನ ಗಡಿಯಾಚೆಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ! ನವದೆಹಲಿ, ಫೆ. 8: ಅಷ್ಟೇನೂ ಹುರುಪಿನ ಮತದಾನ ನಡೆಯದ ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಮತ್ತೆ ಆಮ್ ಆದ್ಮಿ ಪಕ್ಷ
ದೇವರ ಹಬ್ಬಮಡಿಕೇರಿ, ಫೆ. 8: ಪಯ್ಯವೂರ್ ಬೈತೂರಪ್ಪ ದೇವರ ಕೋರತಚ್ಚ ಅವರು ಮುಂಡ್ಯೋಳಂಡ ಕುಟುಂಬದವರಿಗೆ ಕಂಡಪಣ ಕೊಟ್ಟಿದ್ದು; ತಾ. 10 ರಂದು ಮುಂಡ್ಯೋಳಂಡ ಮನೆಯವರಿಂದ ಎತ್ತು ಪೋರಾಟ ಪಯ್ಯವೂರಿಗೆ
ವೈದ್ಯಕೀಯ ತ್ಯಾಜ್ಯಗಳ ಸಮರ್ಪಕ ವಿಲೇವಾರಿಗೆ ಜಿಲ್ಲ್ಲಾಧಿಕಾರಿ ಸೂಚನೆಮಡಿಕೇರಿ, ಫೆ. 8: ಜಿಲ್ಲೆಯ ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆ ಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕ ವಾಗಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ