ಅಷ್ಟಬಂಧ ಕಲಶಾಭಿಷೇಕಮಡಿಕೇರಿ, ಫೆ. 9: ಚೆಟ್ಟಿಮಾನಿ ಪದಕಲ್ಲು ಗ್ರಾಮದ ಶ್ರೀ ಭಗವತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ತಾ. 26 ರಿಂದ 28ರ ವರೆಗೆ ಭಗವತಿ ಸಾನಿಧ್ಯ ಪುನಃ
ಮೂರ್ನಾಡು ವಿದ್ಯಾರ್ಥಿಗಳ ಅಧ್ಯಯನ ಪ್ರವಾಸಮಡಿಕೇರಿ, ಫೆ. 9: ಮೂರ್ನಾಡು ಪದವಿ ಕಾಲೇಜಿನ ವಿದ್ಯಾರ್ಥಿಗಳು ಮೈಸೂರಿನ ಇನ್‍ಫೋಸಿಸ್ ಆವರಣಕ್ಕೆ ಭೇಟಿ ಕೊಟ್ಟು, ಅಲ್ಲಿಯ ಕಾರ್ಯ ವಿಧಾನ ತಿಳಿದುಕೊಂಡರು. ಇನ್‍ಫೋಸಿಸ್‍ನ ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಸಂಸ್ಥೆ ಬೆಳೆದು
ಮಾಸ್ಟರ್ ಗೇಮ್ಸ್ ಫುಟ್ಬಾಲ್: ಕರ್ನಾಟಕ ದ್ವಿತೀಯಚೆಟ್ಟಳ್ಳಿ, ಫೆ. 9: ಗುಜರಾತ್‍ನ ವಡೋಧರದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಮೂರನೇ ಮಾಸ್ಟರ್ ಗೇಮ್ಸ್‍ನ ಸೀನಿಯರ್ ವಿಭಾಗದ ಕಾಲ್ಚೆಂಡು ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ
ಹಾರಂಗಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸುವಂತೆ ಮನವಿಕೂಡಿಗೆ, ಫೆ. 9: ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು
ಟೆಕ್ವಾಂಡೊ ಕ್ಲಬ್ ವಿದ್ಯಾರ್ಥಿಗಳÀ ಸಾಧನೆಮಡಿಕೇರಿ, ಫೆ. 9: ಬೆಂಗಳೂರಿನ ಟಿ.ಎ.ಯು.ಆರ್.ಇ.ಎ.ಯೂ. ಎಕ್ಸ್ ಟೆಕ್ವಾಂಡೊ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೊ ಕ್ಲಬ್‍ನ ವಿದ್ಯಾರ್ಥಿಗಳು ಪುಂಸೆ ಹಾಗೂ