ಮಾಸ್ಕ್ ವಿತರಣೆಗುಡ್ಡೆಹೊಸೂರು, ಮಾ. 28: ಇಲ್ಲಿನ ಗ್ರಾ.ಪಂ. ಸದಸ್ಯೆ ಸಿ.ಕೆ. ಪಾರ್ವತಿ ಚಿಕ್ಕಬೆಟ್ಟಗೇರಿಯ ಗಿರಿಜನ ಹಾಡಿಯ ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸಿದರು.
ಮನೆಯತ್ತ ಹೊರಟ ಅಲೆಮಾರಿ ಕಾರ್ಮಿಕ ಕುಟುಂಬಗಳು ಸೋಮವಾರಪೇಟೆ, ಮಾ.28: ಕೊರೊನಾ ಮಹಾಮಾರಿಯ ಭೀತಿಯಿಂದ ಲಾಕ್‍ಡೌನ್‍ಗೆ ಒಳಗಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ, ದೂರದೂರಿನಿಂದ ಆಗಮಿಸಿ ತಾಲೂಕಿನ ಕುಂದಳ್ಳಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಅಲೆಮಾರಿ ಕೂಲಿಕಾರ್ಮಿಕ ಕುಟುಂಬಗಳು ಇದೀಗ
ಮೌನಕ್ಕೆ ಜಾರಿದ ಮಡಿಕೇರಿ...ಮಡಿಕೇರಿ, ಮಾ. 28: ‘ಲಾಕ್‍ಡೌನ್’ನ ಬದಲಾದ ಸಮಯದಿಂದಾಗಿ ಇಂದು ಜಿಲ್ಲಾ ಕೇಂದ್ರ ಮಡಿಕೇರಿ ಸಂಪೂರ್ಣ ಮೌನಕ್ಕೆ ಜಾರಿತ್ತು. ಕಳೆದ ಎರಡು ದಿನಗಳ ಕಾಲ ಗ್ರಾಹಕರಿಗೆ ದಿನಸಿ, ತರಕಾರಿ
ಆರೋಗ್ಯಾಧಿಕಾರಿಗಳೇ.., ಆಸ್ಪತ್ರೆಯ ದೂರವಾಣಿ ಸರಿಪಡಿಸಿ!ಸೋಮವಾರಪೇಟೆ,ಮಾ.28: ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆಯ ದೂರವಾಣಿ ‘ಔಟ್ ಆಫ್ ಸರ್ವಿಸ್’ನಿಂದ ಇಂದಿಗೂ ‘ಇನ್ ಸರ್ವಿಸ್’ ವ್ಯವಸ್ಥೆಯೊಳಗೆ ಬಂದಿಲ್ಲ. ಕಳೆದ ಹಲವಾರು ದಿನಗಳ ಹಿಂದೆ ಕೆಟ್ಟುಹೋಗಿರುವ ಆಸ್ಪತ್ರೆಯ ದೂರವಾಣಿಯನ್ನು ಸರಿಪಡಿಸುವ
ಆರೋಗ್ಯಾಧಿಕಾರಿಗಳೇ.., ಆಸ್ಪತ್ರೆಯ ದೂರವಾಣಿ ಸರಿಪಡಿಸಿ!ಸೋಮವಾರಪೇಟೆ,ಮಾ.28: ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆಯ ದೂರವಾಣಿ ‘ಔಟ್ ಆಫ್ ಸರ್ವಿಸ್’ನಿಂದ ಇಂದಿಗೂ ‘ಇನ್ ಸರ್ವಿಸ್’ ವ್ಯವಸ್ಥೆಯೊಳಗೆ ಬಂದಿಲ್ಲ. ಕಳೆದ ಹಲವಾರು ದಿನಗಳ ಹಿಂದೆ ಕೆಟ್ಟುಹೋಗಿರುವ ಆಸ್ಪತ್ರೆಯ ದೂರವಾಣಿಯನ್ನು ಸರಿಪಡಿಸುವ