ಬಿ.ಜೆ.ಪಿ. ಖಂಡನೆಮುಳ್ಳೂರು, ಆ. 19: ಬೆಂಗಳೂರು ಕೆ.ಜಿ. ಹಳ್ಳಿಯಲ್ಲಿ ಗಲಭೆಯಾಗಲು ಎಸ್‍ಡಿಪಿಐ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷ ಕಾರಣವಾಗಿದ್ದು, ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಪಾಠ
ಹೊನ್ನಮ್ಮನಕೆರೆ ಜಾತ್ರಾ ಮಹೋತ್ಸವ ರದ್ದುಸೋಮವಾರಪೇಟೆ, ಆ. 19: ಪ್ರತಿವರ್ಷವೂ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಸ್ವರ್ಣಗೌರಿ ಹೊನ್ನಮ್ಮನ ಕೆರೆ ಜಾತ್ರಾ ಮಹೋತ್ಸವವನ್ನು ಪ್ರಸಕ್ತ ವರ್ಷ ಕೋವಿಡ್ 19 ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶ್ರೀ
ಕೊಡಗಿನ ರಿವರ್ ರ್ಯಾಫ್ಟಿಂಗ್ಗೆ ಈ ಬಾರಿ ಕಂಟಕಚೆಟ್ಟಳ್ಳಿ, ಆ. 19: ಕೊಡಗಿನ ಮಳೆಗಾಲ ಪ್ರಾರಂಭವಾದೊಡನೆ ಸುರಿಯುವ ಮಳೆಯ ನಡುವೆ ಮೈಯೊಡ್ಡಿ ಉಕ್ಕಿಹರಿಯುವ ನದಿಯನಡುವೆ ತೇಲಾಡುತ್ತಾ.. ಏಳುತ್ತಾ... ಬೀಳುತ್ತಾ... ಸಾಹಸಮಯ ರಿವರ್ ರ್ಯಾಫ್ಟಿಂಗ್‍ನಂತ ಜಲಕ್ರೀಡೆಗೆ ಈ
ಕೊಡಗಿನಲ್ಲಿ 74ನೇ ಸ್ವಾತಂತ್ರ್ಯೋತ್ಸವಮಾಜಿ ಸೈನಿಕರ ಸಂಘ: ಸೋಮವಾರಪೇಟೆಯ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಹಿರಿಯರಾದ ನಿವೃತ್ತ ಮೇಜರ್ ಮಂದಣ್ಣ ಧ್ವಜಾರೋಹಣ ನೆರವೇರಿಸಿದರು.
ಕೂರ್ಗ್ ಫೌಂಡೇಶನ್’ ಮಡಿಕೇರಿ, ಆ. 19: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಪೆರಿಯಂಡ ಮೋಹನ್ ಎಂಬವರಿಗೆ ಸೇರಿದ್ದ ಮನೆ ಸಂಪೂರ್ಣ ನಾಶವಾಗಿದ್ದು, ಇವರಿಗೆ ಪರಿಹಾರವಾಗಿ ರೂ. 1 ಲಕ್ಷವನ್ನು ‘ಕೂರ್ಗ್