ಪಂಚಮಿ ಪೂಜೆಸೋಮವಾರಪೇಟೆ, ಸೆ. 8: ತಾಲೂಕಿನ ಸಿದ್ಧಲಿಂಗಪುರ-ಅರಶಿನಗುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀರಾಜೇಶ್‍ನಾಥ್‍ಜೀ ಅವರ ಮಾರ್ಗದರ್ಶನದಲ್ಲಿ ಶ್ರೀ
ಸಹಾಯ ಹಸ್ತಮಡಿಕೇರಿ, ಸೆ. 8: ಮಳೆ-ಗಾಳಿಯಿಂದ ಮನೆ ಹಾನಿಗೊಳಗಾದ ಮೂರ್ನಾಡು ಗ್ರಾಮದ ಹೆಚ್.ಡಿ. ಶಾರದ ಅವರ ಕುಟುಂಬಕ್ಕೆ ಬೇಕಾಗಿರುವ ಅಗತ್ಯ ಗೃಹ ಉಪಯೋಗಿ ವಸ್ತುಗಳನ್ನು ಕರ್ನಲ್ ಪಿ.ಬಿ. ಅಯ್ಯಪ್ಪ
ಮಾತೆ ಮರಿಯಮ್ಮ ಜಯಂತಿ ಆಚರಣೆವೀರಾಜಪೇಟೆ, ಸೆ. 8: ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಮಾತೆ ಮರಿಯ ಮ್ಮನವರ ಜನ್ಮದಿನಾಚರಣೆಯನ್ನು ಕ್ರೈಸ್ತ ಧರ್ಮಿಯರು ಶ್ರದ್ಧಾಭಕ್ತಿಯಿಂದ ಹೂವನ್ನು ಅರ್ಪಿಸುವ ಮೂಲಕ ಹಬ್ಬವನ್ನು ಸರಳ ರೀತಿಯಲ್ಲಿ
3.34 ಕೋಟಿ ವೆಚ್ಚದ ಘನ ತ್ಯಾಜ್ಯ ನಿರ್ವಹಣೆ ಅಭಿವೃದ್ಧಿ ಕಾಮಗಾರಿಗೆ ಚಾಲನೆವೀರಾಜಪೇಟೆ, ಸೆ. 8: ಸ್ವಚ್ಛ ಭಾರತ್ ಮಿಷನ್ ಅನುದಾನದಡಿ ಯಲ್ಲಿ ಘನ ತ್ಯಾಜ್ಯ ವಿಸ್ತøತ ಯೋಜನೆಯ ಅನುಷ್ಠಾನದಡಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಕಸ ವಿಲೇವಾರಿ
ಕಾಂಕ್ರಿಟ್ ರಸ್ತೆ ಕಾಮಗಾರಿಯ ವಿರುದ್ಧ ಸ್ಥಳೀಯರ ಅಸಮಾಧಾನ ಸೋಮವಾರಪೇಟೆ, ಸೆ. 8: ಜಿಲ್ಲಾ ಪಂಚಾಯತ್‍ನ ಮಳೆಹಾನಿ ಪರಿಹಾರ ನಿಧಿಯಡಿ ಕೈಗೊಳ್ಳಲಾಗಿರುವ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಯ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು. ಪಟ್ಟಣ