ಆತ್ಮಹತ್ಯೆ ಗಾಳಿ ಸುದ್ದಿ..!ಕುಶಾಲನಗರ, ಅ. 13: ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಕೆಳಭಾಗದಲ್ಲಿ ಪುರುಷನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗಾಳಿಸುದ್ದಿ ಹರಡಿ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಧಾವಿಸಿದ
ಕೆದಕಲ್ ಭೂತನಕಾಡು ರಸ್ತೆ ಸರಿಪಡಿಸಲು ಒತ್ತಾಯಮಡಿಕೇರಿ, ಅ. 13: ಕೆದಕಲ್-ಭೂತನಕಾಡು ರಸ್ತೆಯು ಸುಮಾರು 6 ಕಿ.ಮೀ. ಉದ್ದವಿದ್ದು, ಅದು ಮೋದೂರು, ಹೊರೂರು, ಕೆದಕಲ್, ಅತ್ತೂರು-ನಲ್ಲೂರು, ಅಭ್ಯತ್‍ಮಂಗಲ, ಈರವಳಮುಡಿ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಅ. 13: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2020-21ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು ವಿದ್ಯಾರ್ಥಿ
ದೀರ್ಘಕಾಲದ ಬದನೆ ಗಿಡಹೊದ್ದೂರು, ಅ. 13: ಎಣ್ಣೆ ಬದನೆ, ಬಿಳಿ ಬದನೆ ಮತ್ತು ಉದ್ದದ ಬದನೆಗಳಿವೆ. ಆರು ಅಡಿಗೂ ಅಧಿಕ ಎತ್ತರವಿರುವ ಕಸಿ ಬದನೆ ಗಿಡ ಇದು. ಇದರ ಆಯಸ್ಸು
ಸ್ವಚ್ಛತಾ ಕಾರ್ಯ ಕುಶಾಲನಗರ, ಅ. 13: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಸಮೀಪದ ಕೊಪ್ಪ ಗ್ರಾಮದ ಸರಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಸುಮಾರು 40ಕ್ಕೂ