ಸಿ.ಎನ್.ಸಿ ಹೋರಾಟಕ್ಕೆ 1 ಮೂಟೆ ಕಾಫಿಯ ಆದಾಯ ನೀಡಿ ಬಿ.ಕೆ. ಹರಿಪ್ರಸಾದ್ಸಿ.ಎನ್.ಸಿ ಸತತ 30 ವರ್ಷಗಳ ಕಾಲ ಹೋರಾಟ ನಡೆಸುತ್ತಿದೆ. ಇವರ ಹೋರಾಟಕ್ಕೆ ಬೆಂಬಲವಾಗಿ ಕನಿಷ್ಟ 1 ಮೂಟೆಯಷ್ಟು ಕಾಫಿಯಲ್ಲಿ ಬರುವ ಆದಾಯವನ್ನಾದರು ದೇಣಿಗೆಯಾಗಿ ನೀಡಿ ಸಹಕರಿಸುವಂತೆ ವಿಧಾನಪರಿಷತ್ ಸದಸ್ಯ
ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಮಡಿಕೇರಿ, ನ. 26: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಜೆಸಿಟಿಯು) ರಾಜ್ಯ ವ್ಯಾಪಿ
ರೂ. 6,167 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ ಮಡಿಕೇರಿ, ನ.26: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ವತಿಯಿಂದ 2021-22 ನೇ ಸಾಲಿಗೆ 6,167 ಕೋಟಿ ರೂ. ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಜಿ.ಪಂ.ಸಿಇಒ
ಕೊಡಗಿನ ಗಡಿಯಾಚೆಉಗ್ರರ ದಾಳಿ : ಇಬ್ಬರು ಯೋಧರು ಹುತಾತ್ಮ ಶ್ರೀನಗರ, ನ. 26: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಇಬ್ಬರು
ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯ ವಿಶೇಷತೆವರ್ಷದ 12 ಮಾಸಗಳಲ್ಲಿ ಕಾರ್ತಿಕ ಮಾಸಕ್ಕೆ ಬಹಳ ಮಹತ್ವವಿದೆ. ಅತ್ಯಂತ ಮಂಗಳ ವಾದ ಪರಮ ಪುಣ್ಯಕರವಾದ ಮಾಸ ಇದಾಗಿದೆ. ದೀಪಾರಾಧನೆಯ ಈ ಕಾರ್ತಿಕ ಮಾಸದಲ್ಲೇ ಬರುವ ಅತೀ