ಶ್ರೀಗಂಧದ ಕಳವು ಪ್ರಕರಣ : ಆರೋಪಿ ಬಂಧನ ಕೂಡಿಗೆ, ನ. 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ 2012ರಲ್ಲಿ ಶ್ರೀಗಂಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಶಾಲನಗರ
ನೂತನ ತಾಲೂಕು ಕಚೇರಿಗೆ ಎಂಎಲ್ಸಿ ಭೇಟಿಗೋಣಿಕೊಪ್ಪಲು, ನ. 27: ಪೊನ್ನಂಪೇಟೆಯ ನೂತನ ತಾಲೂಕು ಕಚೇರಿಗೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೂತನ ಕಚೇರಿಯ ಆವರಣದಲ್ಲಿ
ರಿವರ್ ರ್ಯಾಫ್ಟಿಂಗ್: ಕಳೆದ ಬಾರಿಯಂತೆ ಮುಂದುವರೆಸಲು ತೀರ್ಮಾನಮಡಿಕೇರಿ, ನ.27: ದುಬಾರೆಯಲ್ಲಿ ಕಳೆದ ಬಾರಿಯಂತೆ ರಿವರ್ ರ್ಯಾಫ್ಟಿಂಗ್ ಮುಂದುವರೆಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ
ರಿವರ್ ರ್ಯಾಫ್ಟಿಂಗ್: ಕಳೆದ ಬಾರಿಯಂತೆ ಮುಂದುವರೆಸಲು ತೀರ್ಮಾನಮಡಿಕೇರಿ, ನ.27: ದುಬಾರೆಯಲ್ಲಿ ಕಳೆದ ಬಾರಿಯಂತೆ ರಿವರ್ ರ್ಯಾಫ್ಟಿಂಗ್ ಮುಂದುವರೆಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ
ಗೌಡ ಸಮಾಜದಿಂದ ಹುತ್ತರಿ ಕುಶಾಲನಗರ, ನ. 27: ಹುತ್ತರಿ ಅಂಗವಾಗಿ ಕುಶಾಲನಗರದ ಗೌಡ ಸಮಾಜದ ಆಶ್ರಯದಲ್ಲಿ ತಾ. 30 ರಂದು ಕದಿರು ತೆಗೆದು ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೌಡ