ಪ್ರಕರಣ ದಾಖಲುಕುಶಾಲನಗರ, ಏ. 2: ಹೆಬ್ಬಾಲೆ ಗ್ರಾಮದಲ್ಲಿ ಲಾಕ್‍ಡೌನ್ ಆದೇಶ ಉಲ್ಲಂಘಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡು ಕ್ರಮಕೈಗೊಂಡಿದ್ದಾರೆ. ಹೆಬ್ಬಾಲೆ ಮುಖ್ಯರಸ್ತೆ ಬದಿಯಲ್ಲಿರುವ ಇಲೆಕ್ಟ್ರಿಕಲ್ ತಪಾಸಣಾ ಕೇಂದ್ರಕ್ಕೆ ಶಾಸಕರ ಭೇಟಿಕುಶಾಲನಗರ, ಏ. 2: ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಕುಶಾಲನಗರ ಗಡಿಭಾಗದ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪೊಲೀಸರು ಮತ್ತು ಇತರ ಇಲಾಖೆ ಸಿಬ್ಬಂದಿಗಳ ಕ್ಷೇಮ 1933 ಕೆ.ಜಿ. ಅಕ್ಕಿ ಸಂಗ್ರಹಮಡಿಕೇರಿ, ಏ. 2 : ಜಿಲ್ಲೆಯಲ್ಲಿನ ಕಾರ್ಮಿಕರಿಗೆ ಹಾಗೂ ತಮ್ಮ ದಿನ ನಿತ್ಯದ ಜೀವನಕ್ಕಾಗಿ ಕೂಲಿಯನ್ನೇ ಆಶ್ರಯಿಸಿದವರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲೆಯ 5 ಕಡೆಗಳಲ್ಲಿ ಜಿಲ್ಲಾ ಚಾಮುಂಡಿ ದೇವರ ಹಬ್ಬ ರದ್ದುಮಡಿಕೇರಿ, ಏ. 2: ತಾ. 3 ರಂದು (ಇಂದು) ಹಾಗೂ 4 ರಂದು ನಡೆಯಬೇಕಾಗಿದ್ದ ಕೆದಮುಳ್ಳೂರು ಚಾಮುಂಡಿ ದೇವರ ಹಬ್ಬ ಕೊರೊನಾ ಮುಂಜಾಗ್ರತಾ ಕ್ರಮದಿಂದ ರದ್ದಾಗಿರುತ್ತದೆ ಎಂದು ಉತ್ಸವ ಮುಂದೂಡಿಕೆನಾಪೆÇೀಕ್ಲು, ಏ. 2: ಏ. 4 ರಿಂದ 7ರ ವರೆಗೆ ನಡೆಯಬೇಕಿದ್ದ ಸಮೀಪದ ಕುಂಜಿಲ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಿಯ ಉತ್ಸವವನ್ನು ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ
ಪ್ರಕರಣ ದಾಖಲುಕುಶಾಲನಗರ, ಏ. 2: ಹೆಬ್ಬಾಲೆ ಗ್ರಾಮದಲ್ಲಿ ಲಾಕ್‍ಡೌನ್ ಆದೇಶ ಉಲ್ಲಂಘಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡು ಕ್ರಮಕೈಗೊಂಡಿದ್ದಾರೆ. ಹೆಬ್ಬಾಲೆ ಮುಖ್ಯರಸ್ತೆ ಬದಿಯಲ್ಲಿರುವ ಇಲೆಕ್ಟ್ರಿಕಲ್
ತಪಾಸಣಾ ಕೇಂದ್ರಕ್ಕೆ ಶಾಸಕರ ಭೇಟಿಕುಶಾಲನಗರ, ಏ. 2: ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಕುಶಾಲನಗರ ಗಡಿಭಾಗದ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪೊಲೀಸರು ಮತ್ತು ಇತರ ಇಲಾಖೆ ಸಿಬ್ಬಂದಿಗಳ ಕ್ಷೇಮ
1933 ಕೆ.ಜಿ. ಅಕ್ಕಿ ಸಂಗ್ರಹಮಡಿಕೇರಿ, ಏ. 2 : ಜಿಲ್ಲೆಯಲ್ಲಿನ ಕಾರ್ಮಿಕರಿಗೆ ಹಾಗೂ ತಮ್ಮ ದಿನ ನಿತ್ಯದ ಜೀವನಕ್ಕಾಗಿ ಕೂಲಿಯನ್ನೇ ಆಶ್ರಯಿಸಿದವರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲೆಯ 5 ಕಡೆಗಳಲ್ಲಿ ಜಿಲ್ಲಾ
ಚಾಮುಂಡಿ ದೇವರ ಹಬ್ಬ ರದ್ದುಮಡಿಕೇರಿ, ಏ. 2: ತಾ. 3 ರಂದು (ಇಂದು) ಹಾಗೂ 4 ರಂದು ನಡೆಯಬೇಕಾಗಿದ್ದ ಕೆದಮುಳ್ಳೂರು ಚಾಮುಂಡಿ ದೇವರ ಹಬ್ಬ ಕೊರೊನಾ ಮುಂಜಾಗ್ರತಾ ಕ್ರಮದಿಂದ ರದ್ದಾಗಿರುತ್ತದೆ ಎಂದು
ಉತ್ಸವ ಮುಂದೂಡಿಕೆನಾಪೆÇೀಕ್ಲು, ಏ. 2: ಏ. 4 ರಿಂದ 7ರ ವರೆಗೆ ನಡೆಯಬೇಕಿದ್ದ ಸಮೀಪದ ಕುಂಜಿಲ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಿಯ ಉತ್ಸವವನ್ನು ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ