ಮಥುರಾ ದೇವಳಕ್ಕೆ ಕಾವೇರಿ ತೀರ್ಥಚೆಟ್ಟಳ್ಳಿ, ಅ. 22: ಉತ್ತರ ಪ್ರದೇಶದ ವೃಂದಾವನ ಹಾಗೂ ಮಥುರಾ ದೇವ ಸ್ಥಾನಕ್ಕೆ ತಲಕಾವೇರಿಯಿಂದ 555 ಲೀಟರ್‍ನಷ್ಟು ಕಾವೇರಿ ತೀರ್ಥವನ್ನು ಕಳುಹಿಸಿ ಕೊಡ ಲಾಗಿದೆ. ಸುಮಾರು ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಆಗ್ರಹಕೂಡಿಗೆ, ಅ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವರ ಹೊಸೂರು, ಮದಲಾಪುರ ಹೆಗ್ಗಡಹಳ್ಳಿ, ಶಿರಹೋಳಲು ಗ್ರಾಮಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆಗಳಿಂದ ಭಾರೀ ಬೀಡಾಡಿ ದನಗಳನ್ನು ಕರೆದೊಯ್ಯಲು ಸೂಚನೆಸೋಮವಾರಪೇಟೆ, ಅ. 22: ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ದನಗಳ ಮಾಲೀಕರು ತಮ್ಮ ಸ್ಥಳಕ್ಕೆ ಕರೆದೊಯ್ಯಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಚಂಗ್ರಾಂದಿ ನೆನಪು ಕಾರ್ಯಕ್ರಮಗೋಣಿಕೊಪ್ಪ ವರದಿ, ಅ. 22: ರಾಜ್ಯ ಹಾಗೂ ಕೊಡಗು ಗುರುಕುಲ ಕಲಾ ಘಟಕ ವತಿಯಿಂದ ಕಾವೇರಿ ಚಂಗ್ರಾಂದಿ ಪ್ರಯುಕ್ತ ಆನ್‍ಲೈನ್ ಮೂಲಕ ಭಾನುವಾರ ಚಂಗ್ರಾಂದಿ ನೆನಪು ಆಚರಿಸಲಾಯಿತು. ನಿತ್ಯೋತ್ಸವ ಮಾಸಿಕ ಆಚರಣೆಗೋಣಿಕೊಪ್ಪ ವರದಿ, ಅ. 22: ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛ ಭಾರತ ಮಿಷನ್, ತಿತಿಮತಿ ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯೋತ್ಸವ ಮಾಸಿಕ ಆಚರಣೆ ನಡೆಯಿತು.
ಮಥುರಾ ದೇವಳಕ್ಕೆ ಕಾವೇರಿ ತೀರ್ಥಚೆಟ್ಟಳ್ಳಿ, ಅ. 22: ಉತ್ತರ ಪ್ರದೇಶದ ವೃಂದಾವನ ಹಾಗೂ ಮಥುರಾ ದೇವ ಸ್ಥಾನಕ್ಕೆ ತಲಕಾವೇರಿಯಿಂದ 555 ಲೀಟರ್‍ನಷ್ಟು ಕಾವೇರಿ ತೀರ್ಥವನ್ನು ಕಳುಹಿಸಿ ಕೊಡ ಲಾಗಿದೆ. ಸುಮಾರು ಮೂರು
ಕಾಡಾನೆಗಳನ್ನು ಸೆರೆ ಹಿಡಿಯಲು ಆಗ್ರಹಕೂಡಿಗೆ, ಅ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವರ ಹೊಸೂರು, ಮದಲಾಪುರ ಹೆಗ್ಗಡಹಳ್ಳಿ, ಶಿರಹೋಳಲು ಗ್ರಾಮಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆಗಳಿಂದ ಭಾರೀ
ಬೀಡಾಡಿ ದನಗಳನ್ನು ಕರೆದೊಯ್ಯಲು ಸೂಚನೆಸೋಮವಾರಪೇಟೆ, ಅ. 22: ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ದನಗಳ ಮಾಲೀಕರು ತಮ್ಮ ಸ್ಥಳಕ್ಕೆ ಕರೆದೊಯ್ಯಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ
ಚಂಗ್ರಾಂದಿ ನೆನಪು ಕಾರ್ಯಕ್ರಮಗೋಣಿಕೊಪ್ಪ ವರದಿ, ಅ. 22: ರಾಜ್ಯ ಹಾಗೂ ಕೊಡಗು ಗುರುಕುಲ ಕಲಾ ಘಟಕ ವತಿಯಿಂದ ಕಾವೇರಿ ಚಂಗ್ರಾಂದಿ ಪ್ರಯುಕ್ತ ಆನ್‍ಲೈನ್ ಮೂಲಕ ಭಾನುವಾರ ಚಂಗ್ರಾಂದಿ ನೆನಪು ಆಚರಿಸಲಾಯಿತು.
ನಿತ್ಯೋತ್ಸವ ಮಾಸಿಕ ಆಚರಣೆಗೋಣಿಕೊಪ್ಪ ವರದಿ, ಅ. 22: ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛ ಭಾರತ ಮಿಷನ್, ತಿತಿಮತಿ ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯೋತ್ಸವ ಮಾಸಿಕ ಆಚರಣೆ ನಡೆಯಿತು.