ಬೀಳ್ಕೊಡುಗೆ ಸಮಾರಂಭ ಸಿದ್ದಾಪುರ, ನ. 8: ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಪಿ.ಟಿ. ಶ್ರೀನಿವಾಸ್ ಸಹಾಯಕ ಠಾಣಾಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದು, ಚೆಟ್ಟಳ್ಳಿ ಉಪ ಠಾಣೆಗೆ ವರ್ಗಾವಣೆಗೊಂಡಿದ್ದಾರೆ ಶಾಂತಳ್ಳಿಯಲ್ಲಿ ಪೌತಿ ಖಾತೆ ಆಂದೋಲನ 11 ಅರ್ಜಿ ಸ್ವೀಕಾರಸೋಮವಾರಪೇಟೆ, ನ. 8: ಸಮೀಪದ ಶಾಂತಳ್ಳಿ ವ್ಯಾಪ್ತಿಯ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ಅಲ್ಲಿನ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೌತಿ ಖಾತೆ ಮಾಜಿ ಸೈನಿಕರ ಸಂಘದ ಮಹಾಸಭೆಸೋಮವಾರಪೇಟೆ, ನ. 8: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ನಡೆಯಿತು. ಸಂಘದ ಸದಸ್ಯರು ಹಾಗೂಕಾನೂನು ಸೇವೆಗಳ ದಿನನವೆಂಬರ್ 9ನೇ ತಾರೀಖನ್ನು ಕಾನೂನು ಸೇವೆಗಳ ದಿನವೆಂದು ಆಚರಿಸಲಾಗುವುದು. ಕಾನೂನು ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತೀ ಮುಖ್ಯವಾದ ಒಂದು ಪ್ರಜೆಗಳ ಸೇವೆ ಅಥವಾ ಒಂದು ಅರ್ಥಬದ್ಧ ವ್ಯವಸ್ಥೆಯೇ ಸಿಎನ್ಸಿಯಿಂದ ಬೀರುಗದಲ್ಲಿ ಜನಜಾಗೃತಿ ಸಭೆಮಡಿಕೇರಿ, ನ. 8: ಕೊಡವ ಜನಾಂಗವನ್ನು ಬುಡಕಟ್ಟು ಸ್ಥಾನಮಾನಕ್ಕೆ ಪರಿಗಣಿಸುವ ಕುರಿತಾಗಿ ಹಕ್ಕು ಮುಂದಿರಿಸಿ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ಬೀರುಗ ಗ್ರಾಮದಲ್ಲಿ
ಬೀಳ್ಕೊಡುಗೆ ಸಮಾರಂಭ ಸಿದ್ದಾಪುರ, ನ. 8: ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಪಿ.ಟಿ. ಶ್ರೀನಿವಾಸ್ ಸಹಾಯಕ ಠಾಣಾಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದು, ಚೆಟ್ಟಳ್ಳಿ ಉಪ ಠಾಣೆಗೆ ವರ್ಗಾವಣೆಗೊಂಡಿದ್ದಾರೆ
ಶಾಂತಳ್ಳಿಯಲ್ಲಿ ಪೌತಿ ಖಾತೆ ಆಂದೋಲನ 11 ಅರ್ಜಿ ಸ್ವೀಕಾರಸೋಮವಾರಪೇಟೆ, ನ. 8: ಸಮೀಪದ ಶಾಂತಳ್ಳಿ ವ್ಯಾಪ್ತಿಯ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ಅಲ್ಲಿನ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೌತಿ ಖಾತೆ
ಮಾಜಿ ಸೈನಿಕರ ಸಂಘದ ಮಹಾಸಭೆಸೋಮವಾರಪೇಟೆ, ನ. 8: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ನಡೆಯಿತು. ಸಂಘದ ಸದಸ್ಯರು ಹಾಗೂ
ಕಾನೂನು ಸೇವೆಗಳ ದಿನನವೆಂಬರ್ 9ನೇ ತಾರೀಖನ್ನು ಕಾನೂನು ಸೇವೆಗಳ ದಿನವೆಂದು ಆಚರಿಸಲಾಗುವುದು. ಕಾನೂನು ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತೀ ಮುಖ್ಯವಾದ ಒಂದು ಪ್ರಜೆಗಳ ಸೇವೆ ಅಥವಾ ಒಂದು ಅರ್ಥಬದ್ಧ ವ್ಯವಸ್ಥೆಯೇ
ಸಿಎನ್ಸಿಯಿಂದ ಬೀರುಗದಲ್ಲಿ ಜನಜಾಗೃತಿ ಸಭೆಮಡಿಕೇರಿ, ನ. 8: ಕೊಡವ ಜನಾಂಗವನ್ನು ಬುಡಕಟ್ಟು ಸ್ಥಾನಮಾನಕ್ಕೆ ಪರಿಗಣಿಸುವ ಕುರಿತಾಗಿ ಹಕ್ಕು ಮುಂದಿರಿಸಿ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ಬೀರುಗ ಗ್ರಾಮದಲ್ಲಿ