ಜಿಲ್ಲೆಗೆ ರೂ ೭೫೦ ಲಕ್ಷ ಪರಿಹಾರಮಡಿಕೇರಿ, ನ. ೩ : ವಾಡಿಕೆಗಿಂತ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದ ೨೧೬ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು ಕೊಡಗು ಜಿಲ್ಲೆ ಕೂಡ ಈ ಪಟ್ಟಿಯಲ್ಲಿ ಸೇರಿದೆ.ಬೈಕ್ ಅವಘಡ ಯುವಕ ಸಾವುಕಣಿವೆ, ನ. ೩ : ಬೈಕ್ ಚಾಲಿಸುತ್ತಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ. ೨೪ ರ ಪ್ರಾಯದ ಪ್ರಶಾಂತ್ ಮೃತ ದುರ್ದೈವಿ. ಕೂಡ್ಲೂರುಪಟಾಕಿ ಬಳಕೆ ಮಾರಾಟ ನಿಯಂತ್ರಣ ಸಂಬAಧ ಸುತ್ತೋಲೆ ಮಡಿಕೇರಿ, ನ. ೩: ತಾ. ೧೨ ಹಾಗೂ ತಾ. ೧೪ ರಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ಧ ಮಾಲಿನ್ಯ ಮತ್ತುಕುಶಾಲನಗರದಲ್ಲಿ ತಹಶೀಲ್ದಾರ್ ಕಚೇರಿ ನಿರ್ಮಾಣಕ್ಕೆ ವಿಘ್ನಕಣಿವೆ, ನ. ೩: ತಾಲೂಕಾಗಿ ರಚನೆಗೊಂಡ ಕುಶಾಲನಗರ ತಾಲೂಕಿಗೆ ಮೂರು ವಸಂತಗಳು ಕಳೆದರೂ ತಹಶೀಲ್ದಾರ್ ಆಡಳಿತ ಸೌಧ ನಿರ್ಮಿಸಲು ಸೂಕ್ತ ನಿವೇಶನವೇ ಲಭ್ಯವಾಗುತ್ತಿಲ್ಲ. ನಾಗಾಲೋಟದಲ್ಲಿ ಬೆಳೆಯು ತ್ತಿರುವ ಕುಶಾಲನಗರಕೊಡಗಿನ ಗಡಿಯಾಚೆ‘ಅದೃಷ್ಟವಿದ್ದರೆ ಸಿಎಂ ಆಗುವ ಆಸೆ ಇದೆ : ಪರಮೇಶ್ವರ್ ಬೆಂಗಳೂರು, ನ. ೩: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ ಆರು ತಿಂಗಳು ಕಳೆದಿಲ್ಲ. ಆಗಲೇ ಮುಖ್ಯಮಂತ್ರಿ ಬದಲಾವಣೆ,
ಜಿಲ್ಲೆಗೆ ರೂ ೭೫೦ ಲಕ್ಷ ಪರಿಹಾರಮಡಿಕೇರಿ, ನ. ೩ : ವಾಡಿಕೆಗಿಂತ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದ ೨೧೬ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು ಕೊಡಗು ಜಿಲ್ಲೆ ಕೂಡ ಈ ಪಟ್ಟಿಯಲ್ಲಿ ಸೇರಿದೆ.
ಬೈಕ್ ಅವಘಡ ಯುವಕ ಸಾವುಕಣಿವೆ, ನ. ೩ : ಬೈಕ್ ಚಾಲಿಸುತ್ತಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ. ೨೪ ರ ಪ್ರಾಯದ ಪ್ರಶಾಂತ್ ಮೃತ ದುರ್ದೈವಿ. ಕೂಡ್ಲೂರು
ಪಟಾಕಿ ಬಳಕೆ ಮಾರಾಟ ನಿಯಂತ್ರಣ ಸಂಬAಧ ಸುತ್ತೋಲೆ ಮಡಿಕೇರಿ, ನ. ೩: ತಾ. ೧೨ ಹಾಗೂ ತಾ. ೧೪ ರಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ಧ ಮಾಲಿನ್ಯ ಮತ್ತು
ಕುಶಾಲನಗರದಲ್ಲಿ ತಹಶೀಲ್ದಾರ್ ಕಚೇರಿ ನಿರ್ಮಾಣಕ್ಕೆ ವಿಘ್ನಕಣಿವೆ, ನ. ೩: ತಾಲೂಕಾಗಿ ರಚನೆಗೊಂಡ ಕುಶಾಲನಗರ ತಾಲೂಕಿಗೆ ಮೂರು ವಸಂತಗಳು ಕಳೆದರೂ ತಹಶೀಲ್ದಾರ್ ಆಡಳಿತ ಸೌಧ ನಿರ್ಮಿಸಲು ಸೂಕ್ತ ನಿವೇಶನವೇ ಲಭ್ಯವಾಗುತ್ತಿಲ್ಲ. ನಾಗಾಲೋಟದಲ್ಲಿ ಬೆಳೆಯು ತ್ತಿರುವ ಕುಶಾಲನಗರ
ಕೊಡಗಿನ ಗಡಿಯಾಚೆ‘ಅದೃಷ್ಟವಿದ್ದರೆ ಸಿಎಂ ಆಗುವ ಆಸೆ ಇದೆ : ಪರಮೇಶ್ವರ್ ಬೆಂಗಳೂರು, ನ. ೩: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ ಆರು ತಿಂಗಳು ಕಳೆದಿಲ್ಲ. ಆಗಲೇ ಮುಖ್ಯಮಂತ್ರಿ ಬದಲಾವಣೆ,