ಮೃತ ದೇಹ ಪತ್ತೆನಾಪೋಕ್ಲು, ಮಾ. ೧೬: ಸಮೀಪದ ಕೊಟ್ಟಮುಡಿ ಬಳಿಯ ಕಾವೇರಿ ಹೊಳೆಯಲ್ಲಿ ಅಪರಿಚಿತ ವ್ಯಕ್ತ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದೆ. ಹೊಳೆ ಬದಿಯಲ್ಲಿ ಶೂ ಗೋಚರಿಸಿದ್ದು ಇದೊಂದು ಆತ್ಮಹತ್ಯೆ ಆಗಿರಬಹುದು
ತಾ ೧೯ ರಂದು ಚೆಟ್ಟಿಮಾನಿ ಸಮುದಾಯ ಭವನದಲ್ಲಿ ತಹಶೀಲ್ದಾರರಿಂದ ಗ್ರಾಮ ವಾಸ್ತವ್ಯ ಮಡಿಕೇರಿ, ಮಾ. ೧೬ : ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಪ್ರಯುಕ್ತ ತಹಶೀಲ್ದಾರರ ನೇತೃತ್ವದಲ್ಲಿ ತಾ. ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ತಹಶೀಲ್ದಾರರು ಮತ್ತು
ಎರಡು ವರ್ಷ ಹಿಂದಿನ ಚಾರ್ಜ್ ಶೀಟ್ ಸಲ್ಲಿಕೆ ಜಾಮೀನು ಪಡೆದ ಆರೋಪಿಗಳುಮಡಿಕೇರಿ, ಮಾ. ೧೫; ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯ, ತೊಡಿಕಾನ ಉಪ ವಲಯದ ತಣ್ಣಿಮಾನಿಯಲ್ಲಿರುವ ನಿಶಾನೆ ಮೊಟ್ಟೆಯಲ್ಲಿ ನಡೆದ ಅಕ್ರಮ ಹರಳು ಕಲ್ಲು ದಂಧೆ
ವಿಜಯಲಕ್ಷಿö್ಮ ಕಾಲೇಜಿನಲ್ಲಿ ಸ್ಮಾರ್ಟ್ಕ್ಲಾಸ್ *ಗೋಣಿಕೊಪ್ಪಲು, ಮಾ. ೧೬: ದಕ್ಷಿಣ ಕೊಡಗಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಬಾಳೆಲೆ ವಿಜಯಲಕ್ಷಿö್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಿನ ಆಡಳಿತ ಮಂಡಳಿಯ ಸಹಕಾರದೊಂದಿಗೆ ಮುಂದಿನ ವರ್ಷದಿಂದ
ಇಂದು ಪುನೀತ್ ಜನ್ಮದಿನ ಸಾವಿನ ಬಳಿಕವೂ ಸಾರ್ಥಕ್ಯ ನೆನಪುಗಳುಕರ್ನಾಟಕದಾದ್ಯಂತ ಇಂದಿನಿAದ ಪುನೀತ್ ರಾಜ್ ಕುಮಾರ್ ಉತ್ಸವ.. ಇಂದು ಪುನೀತ್ ಬದುಕಿದ್ದರೆ ೪೭ ವರ್ಷದ ಸಂಭ್ರಮ ಮನೆಮಂದಿಯಲ್ಲಿರುತ್ತಿತ್ತು. ಆದರೆ, ಕಳೆದ ಅಕ್ಟೋಬರ್ ೨೯ ರಂದು ಹೃದಯ ಸ್ತಂಭನದಿAದಾಗಿ