ಸಿದ್ದಾಪುರ, ಜು.

೩: ವಿದ್ಯಾರ್ಥಿ ನೇಣು

ಬಿಗಿದುಕೊಂಡು ಆತ್ಮ

ಹತ್ಯೆಗೆ ಶರಣಾದ

ಘಟನೆ ಪಾಲಿಬೆಟ್ಟದ

ಗಾಂಧಿಹಳ್ಳಿಯಲ್ಲಿ ನಡೆದಿದೆ.

ಅಮ್ಮತ್ತಿ ನೇತಾಜಿ ಪ್ರೌಢಶಾಲೆಯಲ್ಲಿ

೮ನೇ ತರಗತಿ ವ್ಯಾಸಂಗ ಮಾಡುತ್ತಿದ್ದ

ದಿ. ಪ್ರದೀಪ್ ಕುಮಾರ್, ಕಾವೇರಿ

ಕವಿರತ್ನ ದಂಪತಿ ಪುತ್ರ ಮಿಥುನ್

(೧೪) ಆತ್ಮಹತ್ಯೆಗೆ ಶರಣಾದ ಬಾಲಕ.

ಮನೆಯಲ್ಲಿ ಯಾರೂ ಇಲ್ಲದ

ಸಂದರ್ಭ ಕೋಣೆಯೊಳಗೆ

ನೇಣು ಬಿಗಿದುಕೊಂಡು ಮಿಥುನ್

ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ

ಸಿದ್ದಾಪುರ ಪೊಲೀಸ್

ಠಾಣಾಧಿಕಾರಿ ಮಂಜುನಾಥ್

ತೆರಳಿ ಪರಿಶೀಲಿಸಿ ಪ್ರಕರಣ

ದಾಖಲಿಸಿಕೊಂಡಿದ್ದಾರೆ.

ª À Ä È v Àz ೆ ú Àª À £ À Ä ್ನ

ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ

ರವಾನಿಸಿ ಮರಣೋತ್ತರ ಪರೀಕ್ಷೆಗೆ

ಕ್ರಮವಹಿಸಲಾಗಿದೆ.