ಸುಂಟಿಕೊಪ್ಪ, ಏ. ೨೬: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಅವರ ಕಾಲಿಗೆ ಪೆಟ್ಟಾಗಿದ್ದು ಮತದಾನವನ್ನು ತಪ್ಪಿಸುವಂತಿಲ್ಲ ಎಂಬ ದೃಢ ನಿರ್ಧಾರದಿಂದ ನೋವನ್ನು ಲೆಕ್ಕಿಸದೆ ಬ್ಯಾಂಡೆಜ್ ಸುತ್ತಿದ ಕಾಲು ನೋವಿನಲ್ಲೂ ವ್ಹೀಲ್‌ಚೆರ್ ಬಳಸಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಹಿಂತೆರಳಿದರು.