ಮಾತೃಭೂಮಿಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಲ್ಲೂ ರಾಷ್ಟçಪ್ರೇಮ ಮತ್ತು ರಾಷ್ಟçಭಕ್ತಿ ಒಡಮೂಡಬೇಕು. ಇದರಿಂದ ಸುಭದ್ರವಾದ ದೇಶ ಕಟ್ಟಲು ಸಾಧ್ಯ. ಬೆಳೆಯುತ್ತಿರುವ ಯುವ ಸಮೂಹ ಸಂಘಟನಾತ್ಮಕವಾಗಿ ದೇಶ ರಕ್ಷಣೆಗೆ ಮುಂದಾಗಬೇಕು. ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ತನ್ನ ನಾಡು-ನುಡಿ-ಗಡಿಯ ಕುರಿತಾಗಿ ಸ್ವಾಭಿಮಾನವಿರಬೇಕು. ಕೇವಲ ಮಾತಿನ ಮಲ್ಲರಾಗದೇ ಸಂಕಷ್ಟ ಬಂದಾಗ ಮುಂದೆ ನಿಂತು ಹೋರಾಟದ ಪ್ರವೃತ್ತಿ ಬೆಳೆಯಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಾತ್ಮಕತೆ ಕಾಣುತ್ತಿದ್ದು, ವಿದ್ಯಾರ್ಥಿಗಳಾದವರು ನಿರಂತರ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಎಲ್ಲಾ ಹಂತಗಳ ದೇಶ ಸೇವೆಗೆ ಮುಂದಾಗಬೇಕು. ‘ಇಂದಿನ ಮಕ್ಕಳು ಮುಂದಿನ ಪ್ರಜೆಗಳು’.

- ಕೆ.ಎಂ. ಅವಿನಾಶ್, ೭ನೇ ತರಗತಿ, ಗುಡ್ ಶೆಫರ್ಡ್ ಶಾಲೆ, ಅಮ್ಮತ್ತಿ.ನಮ್ಮ ರಾಷ್ಟçಧ್ವಜ ತಿರಂಗ

ನಮ್ಮ ರಾಷ್ಟçಧ್ವಜ ‘ತಿರಂಗ’ ಎಂಬ ಹೆಸರಿನಿಂದಲೇ ಜನಪ್ರಿಯ ವಾಗಿದೆ. ಹಿಂದಿ ಭಾಷೆಯಲ್ಲಿ ತಿರಂಗಾ ಎಂದರೆ ಮೂರು ಬಣ್ಣಗಳು ಎಂದರ್ಥ.

ಇದರಲ್ಲಿ ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ. ಬಿಳಿ ಬಣ್ಣವು ಶಾಂತಿ, ಪ್ರಾಮಾಣಿಕತೆ ಮತ್ತು ಪರಿಶುದ್ಧತೆಯ ಸಂಕೇತವಾಗಿದೆ. ಹಸಿರು ಬಣ್ಣವು ಸಮೃದ್ಧಿ, ಚೈತನ್ಯ ಮತ್ತು ಜೀವನದ ಸಂಕೇತವಾಗಿದೆ. ಅಶೋಕ ಚಕ್ರವು ಜೀವನದ ಚಲನಶೀಲತೆಯನ್ನು ತೋರಿಸುತ್ತದೆ.

- ಎಂ.ಎA. ಕೇಶವ, ೫ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ.ಹೋರಾಟಗಾರರ ಕನಸು

ಆಗಸ್ಟ್ ೧೫, ೧೯೪೭ ರಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರö್ಯವಾಯಿತು. ಅದಕ್ಕಾಗಿಯೇ ನಾವು ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಈ ದಿನ ಸ್ವಾತಂತ್ರö್ಯ ಹೋರಾಟಗಾರರ ಕನಸು ನನಸಾದ ದಿನವಾಗಿದೆ. ಈ ದಿನದಂದು ದೇಶದ ಪ್ರಧಾನಮಂತ್ರಿಯವರು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟçಧ್ವಜವನ್ನು ಹಾರಿಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ. ಎಲ್ಲಾ ಸರಕಾರಿ ಸಂಸ್ಥೆಗಳಲ್ಲಿ ಈ ದಿನ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ನಂತರ ರಾಷ್ಟçಗೀತೆಯನ್ನು ಹಾಡುವುದರ ಮೂಲಕ ರಾಷ್ಟçಧ್ವಜಕ್ಕೆ ವಂದನೆಯನ್ನು ಸಲ್ಲಿಸಲಾಗುತ್ತದೆ.

ಜೈ ಹಿಂದೆ - ಜೈ ಭಾರತ್

- ಚಿರಾಗ್ ಚಂಗಪ್ಪ, ೭ನೇ ತರಗತಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪಾರಾಣೆ.ದೇಶದ ರಕ್ಷಣೆಗೆ ಹೋರಾಡಬೇಕು

ನಮ್ಮ ದೇಶ ಭಾರತ. ನಾವೆಲ್ಲಾ ಭಾರತೀಯರು. ದೇಶಕ್ಕೆ ಸ್ವಾತಂತ್ರö್ಯ ದಿನಾಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ದೇಶಕ್ಕಾಗಿ ನಮ್ಮ ತನು, ಮನ, ಧನವನ್ನು ಅರ್ಪಿಸಲು ನಾವು ಸದಾ ಸಿದ್ಧರಾಗಿರಬೇಕು. ದೇಶದ ರಕ್ಷಣೆಗಾಗಿ ಯಾವಾಗಲೂ ನಾವು ಹೋರಾಡಬೇಕು. ನಮ್ಮ ದೇಶವನ್ನು ಎಲ್ಲಾ ಕ್ಷೇತ್ರದಲ್ಲೂ ಮೊದಲನೆಯ ಸ್ಥಾನದಲ್ಲಿ ಇರುವಂತೆ ಮಾಡುವುದು ನಮ್ಮ ಕರ್ತವ್ಯ.

ಜೈ ಹಿಂದ್

- ಜೆ.ಆರ್. ಕಿರಣ, ೫ನೇ ತರಗತಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಈರಳವಳಮುಡಿ.ಹೊಸ ಬೆಳಕು ಪ್ರಜ್ವಲಿಸಿದ ದಿನ

೧೯೪೭ ಆಗಸ್ಟ್ ೧೫ ರ ಮಧ್ಯರಾತ್ರಿ ಭಾರತೀಯರಾದ ನಾವುಗಳು ಪರಕೀಯರ ಆಳ್ವಿಕೆಯಿಂದ ಮುಕ್ತಿ ಪಡೆದ ದಿನ. ಮರೆಯಲಾಗದ ಸುದಿನವದು. ನಮ್ಮ ತಾಯಿ ಭಾರತಿ ಬ್ರಿಟಿಷರ ಬಂಧನದಿAದ ನಮ್ಮನ್ನು ಬಿಡುಗಡೆಗೊಳಿಸಿದ ದಿನ. ಅಂದು ನಮ್ಮ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರ ಲಾಲ್ ನೆಹರೂ ಅವರು (ಚಾಚಾ ನೆಹರು) ಮಧ್ಯರಾತ್ರಿ ಪ್ರಮಾಣವಚನ ಸ್ವೀಕರಿಸಿ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಕೇಸರಿ, ಬಿಳಿ, ಹಸಿರು ಬಣ್ಣದ ನಡುವೆ ೨೪ ನೀಲಿ ಬಣ್ಣ ಹೊಂದಿರುವ ಅಶೋಕ ಚಕ್ರ ನಮ್ಮ ರಾಷ್ಟಿçÃಯ ಧ್ವಜದಲ್ಲಿದೆ. ಅಶೋಕ ಚಕ್ರವನ್ನು ಧರ್ಮ ಚಕ್ರವೆಂದು ಕರೆಯುವರು. ಸ್ವಾತಂತ್ರö್ಯದ ದಿನ ಮಕ್ಕಳಿಂದ ವೃದ್ಧರವರೆಗೂ ಸಂತಸದಿAದ ಸಂಭ್ರಮ ಪಡುವರು. ಭಾಷಣ, ರಾಷ್ಟçಗೀತೆ ಅಂದು ಮೇಳೈಸುವುದು. ನಮ್ಮದು ಬಹು ಸಂಸ್ಕೃತಿಯ ದೇಶ. ದೇಶದ ಅಂಧಕಾರ ಕಳೆದು ಭಾರತೀಯರಿಗೆ ಹೊಸ ಬೆಳಕು ಪ್ರಜ್ವಲಿಸಿದ ದಿನ ಆಗಸ್ಟ್ ೧೫. ನಮ್ಮ ರಾಷ್ಟçಧ್ವಜಕ್ಕೆ ಗೌರವ ನೀಡಿ ಭಕ್ತಿಯಿಂದ ವಂದಿಸೋಣ.

ಭಾರತ ಮಾತೆಗೆ ಜೈ

- ಅಜ್ಜಮಾಡ ಆಯುಷ್ ಅಯ್ಯಪ್ಪ, ೯ನೇ ತರಗತಿನಮ್ಮ ದೇಶ ಭಾರತ

ನನ್ನ ದೇಶದ ಹೆಸರು ಭಾರತ. ಭಾರತವು ಏಷ್ಯಾ ಖಂಡದಲ್ಲಿದೆ. ಭಾರತ ಆಗಸ್ಟ್ ೧೫, ೧೯೪೭ ರಂದು ಸ್ವಾತಂತ್ರö್ಯ ಪಡೆಯಿತು. ಭಾರತ ತುಂಬಾ ವಿಶಾಲವಾದ ಮತ್ತು ಸುಂದರ ದೇಶವಾಗಿದೆ. ಭಾರತ ವನ್ನು ಭಾರತ ಮತ್ತು ಹಿಂದೂಸ್ಥಾನ ಎಂದು ಕರೆಯುತ್ತಾರೆ. ಭಾರತ ವಿಶ್ವದ ಏಳನೇ ದೊಡ್ಡ ದೇಶವಾಗಿದೆ. ಭಾರತವು ಉತ್ತರದಲ್ಲಿರುವ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ. ನವದೆಹಲಿ ಭಾರತದ ರಾಜಧಾನಿ.

ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲಿ ೨ನೇ ಸ್ಥಾನ ಹೊಂದಿದೆ. ಇಸ್ಲಾಂ, ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ, ಸಿಖ್, ಕ್ರಿಶ್ಚಿಯನ್ ವಿವಿಧ ಧರ್ಮಗಳ ಜನರು ಪ್ರಾಚೀನ ಕಾಲದಿಂದಲೂ ವಾಸಿಸುತ್ತಿದ್ದಾರೆ.

ಭಾರತವು ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ದೇಶ. ದೇಶದ ಬಹುಪಾಲು ಕೃಷಿಯನ್ನು ಅವಲಂಬಿಸಿದ್ದಾರೆ. ಭಾರತದ ಕರೆನ್ಸಿ ರೂಪಾಯಿ ೨೦೦೦.

ವಿಶ್ವದ ಅತಿದೊಡ್ಡ ಪರ್ವತ ‘ಹಿಮಾಲಯ’ ಭಾರತದ ಕಿರೀಟದಂತಿದೆ. ದಕ್ಷಿಣದಲ್ಲಿ ಸಿಂಧು ಮಹಾಸಾಗರ ಎಂಬ ದೊಡ್ಡ ಸಾಗರವಿದೆ. ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳು ಸಹಬಾಳ್ವೆ ನಡೆಸುತ್ತಾರೆ. ನಮ್ಮ ಸಮಾಜದಲ್ಲಿ ಎಲ್ಲರು ವಿವಿಧ ರೀತಿಯ ಭಾಷೆ ಮತನಾಡುತ್ತಾರೆ.

- ದೀಷ್ನಾ ಪೈಸ್, ೭ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ಭಾರತದಲ್ಲಿ ಪ್ರತಿ ವರ್ಷವು ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನ ಆಚರಣೆ ಮಾಡುತ್ತಾರೆ. ಬ್ರಿಟಿಷ್ ಆಳ್ವಿಕೆಯಿಂದ ೧೯೪೭ ಆಗಸ್ಟ್ ೧೫ ರಂದು ದೇಶ ಬಿಡುಗಡೆ ಹೊಂದಿದ ದಿನವಾಗಿ ಗುರುತಿಸಿ ಈ ಆಚರಣೆ ಮಾಡುತ್ತಾರೆ. ಆಗಸ್ಟ್ ೧೫ ರಂದು ದೇಶಭಕ್ತಿಯ ಉತ್ಸಾಹ, ಎಲ್ಲಾ ಕಡೆ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮವಾಗಿ ಆಚರಿಸುತ್ತಾರೆ. ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಆದಿನ ಸ್ಮರಿಸುತ್ತಾರೆ.

ರಾಷ್ಟçದ ರಕ್ಷಣೆ, ಶಾಂತಿ, ಐಕ್ಯತೆ ಸಾರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಮಾತನ್ನು ಏಕೆ ಹೇಳುತ್ತೇನೆಂದರೆ ಇಂದಿನ ಮಕ್ಕಳಾದ ನಾವು ಮುಂದೆ ದೊಡ್ಡವರಾದ ನಂತರ ನಾವೆಲ್ಲರು ಸಹ ಒಂದೊAದು ಕ್ಷೇತ್ರದಲ್ಲಿ ಯಾರು ಏನಾದರೂ ಸಾಧಿಸುವ ಅವಕಾಶ ನಮಗೆಲ್ಲರಿಗೂ ಇದೆ. ಅಂದು ರಾಷ್ಟçಕ್ಕೆ ಸ್ವಾತಂತ್ರö್ಯ ತಂದುಕೊಡಲು ಮಹಾತ್ನ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಹಾಗೆ ಅನೇಕರು ಹೋರಾಟ ಮಾಡಿ ತಮ್ಮ ಜೀವನವನ್ನು ರಾಷ್ಟçದ ಜನರ ಸಂತೋಷಕ್ಕಾಗಿ ಮೀಸಲಿಟ್ಟರು. ಹಾಗೆಯೇ ಇಂದು ನಮ್ಮ ವೀರಯೋಧರು ಮನೆ, ಸಂಸಾರವನ್ನು ಬಿಟ್ಟು ಭಾರತಾಂಬೆಯ ರಕ್ಷಣೆ ಮಾಡುವಲ್ಲಿ ‘ವಂದೇ ಮಾತರಂ’ ಎಂದು ಘೋಷಣೆ ಕೂಗುತ್ತಾ ತನ್ನ ಪ್ರಾಣವನ್ನು ಮುಡುಪಾಗಿಟ್ಟಿದ್ದಾರೆ. ನಾವೆಲ್ಲರು ದೇಶಸೇವೆಗೆ ಮುಂದಾಗಬೇಕಾಗಿದೆ. ಇಂದು ನಾವು ನಮ್ಮೆಲ್ಲರ ನಡುವೆ ಇರುವ ಕೋಮುವಾದ, ಭ್ರಷ್ಟಾಚಾರ ನಮ್ಮ ದೇಶದ ಶಾಂತಿಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಹೋರಾಡಲು ಎಲ್ಲರು ಒಟ್ಟಾಗಿ ಸೇರಬೇಕಾಗಿದೆ.

ವಿದ್ಯಾರ್ಥಿಗಳಾದ ನಾವು ಚೆನ್ನಾಗಿ ಓದಿ ಪ್ರಪಂಚದ ಜ್ಞಾನವನ್ನು ಪಡೆದುಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ರಾಷ್ಟçದ ರಕ್ಷಣೆಗಾಗಿ ಕೈಜೋಡಿಸೋಣ.

- ಕೆ.ಪಿ. ಪ್ರೀತಿ, ೫ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ಭಾರತದಲ್ಲಿ ಪ್ರತಿ ವರ್ಷವು ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನ ಆಚರಣೆ ಮಾಡುತ್ತಾರೆ. ಬ್ರಿಟಿಷ್ ಆಳ್ವಿಕೆಯಿಂದ ೧೯೪೭ ಆಗಸ್ಟ್ ೧೫ ರಂದು ದೇಶ ಬಿಡುಗಡೆ ಹೊಂದಿದ ದಿನವಾಗಿ ಗುರುತಿಸಿ ಈ ಆಚರಣೆ ಮಾಡುತ್ತಾರೆ. ಆಗಸ್ಟ್ ೧೫ ರಂದು ದೇಶಭಕ್ತಿಯ ಉತ್ಸಾಹ, ಎಲ್ಲಾ ಕಡೆ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮವಾಗಿ ಆಚರಿಸುತ್ತಾರೆ. ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಆದಿನ ಸ್ಮರಿಸುತ್ತಾರೆ.

ರಾಷ್ಟçದ ರಕ್ಷಣೆ, ಶಾಂತಿ, ಐಕ್ಯತೆ ಸಾರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಮಾತನ್ನು ಏಕೆ ಹೇಳುತ್ತೇನೆಂದರೆ ಇಂದಿನ ಮಕ್ಕಳಾದ ನಾವು ಮುಂದೆ ದೊಡ್ಡವರಾದ ನಂತರ ನಾವೆಲ್ಲರು ಸಹ ಒಂದೊAದು ಕ್ಷೇತ್ರದಲ್ಲಿ ಯಾರು ಏನಾದರೂ ಸಾಧಿಸುವ ಅವಕಾಶ ನಮಗೆಲ್ಲರಿಗೂ ಇದೆ. ಅಂದು ರಾಷ್ಟçಕ್ಕೆ ಸ್ವಾತಂತ್ರö್ಯ ತಂದುಕೊಡಲು ಮಹಾತ್ನ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಹಾಗೆ ಅನೇಕರು ಹೋರಾಟ ಮಾಡಿ ತಮ್ಮ ಜೀವನವನ್ನು ರಾಷ್ಟçದ ಜನರ ಸಂತೋಷಕ್ಕಾಗಿ ಮೀಸಲಿಟ್ಟರು. ಹಾಗೆಯೇ ಇಂದು ನಮ್ಮ ವೀರಯೋಧರು ಮನೆ, ಸಂಸಾರವನ್ನು ಬಿಟ್ಟು ಭಾರತಾಂಬೆಯ ರಕ್ಷಣೆ ಮಾಡುವಲ್ಲಿ ‘ವಂದೇ ಮಾತರಂ’ ಎಂದು ಘೋಷಣೆ ಕೂಗುತ್ತಾ ತನ್ನ ಪ್ರಾಣವನ್ನು ಮುಡುಪಾಗಿಟ್ಟಿದ್ದಾರೆ. ನಾವೆಲ್ಲರು ದೇಶಸೇವೆಗೆ ಮುಂದಾಗಬೇಕಾಗಿದೆ. ಇಂದು ನಾವು ನಮ್ಮೆಲ್ಲರ ನಡುವೆ ಇರುವ ಕೋಮುವಾದ, ಭ್ರಷ್ಟಾಚಾರ ನಮ್ಮ ದೇಶದ ಶಾಂತಿಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಹೋರಾಡಲು ಎಲ್ಲರು ಒಟ್ಟಾಗಿ ಸೇರಬೇಕಾಗಿದೆ.

ವಿದ್ಯಾರ್ಥಿಗಳಾದ ನಾವು ಚೆನ್ನಾಗಿ ಓದಿ ಪ್ರಪಂಚದ ಜ್ಞಾನವನ್ನು ಪಡೆದುಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ರಾಷ್ಟçದ ರಕ್ಷಣೆಗಾಗಿ ಕೈಜೋಡಿಸೋಣ.

- ಕೆ.ಪಿ. ಪ್ರೀತಿ, ೫ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ತನು-ಮನ ಅರ್ಪಿಸಬೇಕು

ನಮ್ಮ ದೇಶ ಭಾರತ. ನಾವೆಲ್ಲಾ ಭಾರತೀಯರು. ಆಗಸ್ಟ್ ೧೫, ೧೯೪೭ ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿತು. ಈ ವರ್ಷ ೭೬ನೇ ಸ್ವಾತಂತ್ರö್ಯ ದಿನಾಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ದೇಶಕ್ಕಾಗಿ ನಮ್ಮ ತನು-ಮನ-ಧನವನ್ನು ಅರ್ಪಿಸಲು ನಾವು ಸಿದ್ಧರಾಗಿರಬೇಕು.

ಜೈ ಹಿಂದ್

- ಜೆ.ಆರ್. ಅರುಣ, ೫ನೇ ತರಗತಿ, ಈರಳವಳಮುಡಿ ಶಾಲೆ.ರಾಷ್ಟçಪ್ರೇಮ ಮರೆಯಬಾರದು

ಭಾರತ ನಮ್ಮ ದೇಶ. ನಾವೆಲ್ಲರೂ ಭಾರತೀಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಹಾಗೂ ನಾನು ಭಾರತೀ ಯನೆಂದು ಹೇಳಲು ಹೆಮ್ಮೆಪಡುತ್ತೇನೆ. ಭಾರತ ಶಾಂತಿಯುತವಾದ ದೇಶವಾಗಿದೆ. ನಮ್ಮ ದೇಶದ ಜನರು ತುಂಬಾ ಪ್ರಾಮಾಣಿಕರು. ಭಾರತವು ಹಬ್ಬಗಳ ದೇಶವಾಗಿದೆ. ನನ್ನ ದೇಶ ಮತ್ತು ನನ್ನ ಉಸಿರು ನನ್ನ ಪ್ರಾಣ ಭಾರತವಾಗಿದೆ. ನಾವು ನಮ್ಮ ರಾಷ್ಟçವನ್ನು ರಕ್ಷಿಸಬೇಕು. ಆರ್ಮಿಗೆ ಸೇರುವುದರ ಮೂಲಕ ನಮ್ಮಿಂದಾದ ಸಹಾಯವನ್ನು ರಾಷ್ಟçಕ್ಕೆ ಮಾಡಬೇಕು. ನಾವು ವಿದ್ಯಾಭ್ಯಾಸಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಬೇರೆ ರಾಷ್ಟçಗಳಿಗೆ ಹೋದರೂ ಮರಳಿ ನಮ್ಮ ರಾಷ್ಟçಕ್ಕೆ ಬಂದು ನೆಲಸಿ ರಾಷ್ಟç ಪ್ರೇಮವನ್ನು ಮರೆಯಬಾರದು.

- ಕೆ.ಪಿ. ಲವಿತಾ, ೭ನೇ ತರಗತಿ, ಗೋಣಿಕೊಪ್ಪಲು.ತ್ಯಾಗಗಳನ್ನು ನೆನಪಿಸುತ್ತದೆ

ಭಾರತವು ಪ್ರತಿವರ್ಷ ಆಗಸ್ಟ್ ೧೫ ರಂದು ತನ್ನ ಸ್ವಾತಂತ್ರö್ಯ ದಿನವನ್ನು ಆಚರಿಸುತ್ತವೆ. ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಿ ನಮ್ಮ ಸ್ವಾತಂತ್ರö್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಸ್ವಾತಂತ್ರö್ಯ ದಿನವು ನೆನಪಿಸುತ್ತದೆ.

ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಬ್ರಿಟಿಷರಿಂದ ಸ್ವತಂತ್ರವೆAದು ಘೋಷಿಸಲಾಯಿತು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಯಿತು. ಹೋರಾಟಗಾರರು ಭಾರತಕ್ಕಾಗಿ ಎಲ್ಲವನ್ನು ತ್ಯಾಗಮಾಡಿ ಸ್ವಾತಂತ್ರö್ಯವನ್ನು ಪಡೆದರು.

ಸ್ವಾತಂತ್ರö್ಯದೊAದಿಗೆ ಭಾರತೀಯರು ತಮ್ಮ ಮೊದಲ ಪ್ರಧಾನಮಂತ್ರಿಯನ್ನು ಪಂಡಿತ್ ಜವಾಹರ ಲಾಲ್ ನೆಹರು ಅವರನ್ನು ಆಯ್ಕೆ ಮಾಡಿದರು. ಅವರು ರಾಷ್ಟç ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂದು ಪ್ರತಿಯೊಬ್ಬ ಭಾರತೀಯನೂ ಈ ವಿಶೇಷ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ.

ಆಗಸ್ಟ್ ೧೫ ಇಡೀ ಭಾರತಕ್ಕೆ ಉತ್ಸಾಹ ಮತ್ತು ಸಂತೋಷದ ದಿನವಾಗಿದೆ. ಈ ದಿನ ನಾವು ಧ್ವಜಾರೋಹಣ, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ ೧೫ ಅನ್ನು ರಾಷ್ಟಿçÃಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಎಲ್ಲಾ ಸಂಘ-ಸAಸ್ಥೆಗಳಲ್ಲಿ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲಾ ಒಟ್ಟಾಗಿ ಸ್ವತಂತ್ರö್ಯ ದಿನವನ್ನು ಆಚರಿಸುತ್ತೇವೆ.

- ಎಂ.ಸಿ. ಪ್ರಥಮ್, ೫ನೇ ತರಗತಿ, ಎಸ್.ಎಂ.ಎಸ್. ಅಕಾಡೆಮಿ, ಅರಮೇರಿ.ದೇಶದ ಬೆಳವಣಿಗೆಗೆ ಪ್ರಯತ್ನಿಸೋಣ

ನಮ್ಮ ದೇಶ ಪ್ರೇಮದ ಸಂಕೇತವಾಗಿರುವ ನಮ್ಮ ತ್ರಿವರ್ಣ ಧ್ವಜ ಹಲವು ಮಹಿಮೆಗಳಿಂದ ಕೂಡಿದೆ. ನಮ್ಮ ಧ್ವಜ ಮೂರು ಬಣ್ಣಗಳಿಂದ ಕೂಡಿದೆ.

ಮೇಲೆ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೊನೆಯಲ್ಲಿ ಹಸಿರು ಬಣ್ಣಗಳಿಂದ ಕೂಡಿದೆ. ನಮ್ಮ ಧ್ವಜದ ಕೇಸರಿ ಬಣ್ಣ ತ್ಯಾಗ ಮತ್ತು ಧೈರ್ಯ ಸೂಚಿಸುತ್ತದೆ. ಬಿಳಿ ಬಣ್ಣ ಶಾಂತಿ ಮತ್ತು ಸತ್ಯ ಸೂಚಿಸುತ್ತದೆ. ಹಸಿರು ಬಣ್ಣ ಸಮೃದ್ಧಿಯ ಪ್ರತೀಕವನ್ನು ಸೂಚಿಸುತ್ತದೆ. ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ.

ಒಂದುವೇಳೆ ನಾವು ಎಲ್ಲಾದರೂ ಧ್ವಜವನ್ನು ಎಲ್ಲೆಂದರಲ್ಲಿ ನೋಡಿದರೆ ಅದನ್ನು ಎತ್ತಿ ಗೌರವಿಸಬೇಕು. ಅದರಲ್ಲಿ ನಮ್ಮಲ್ಲಿರುವ ರಾಷ್ಟçಧ್ವಜದ ಪ್ರೀತಿ ವ್ಯಕ್ತವಾಗುತ್ತದೆ. ನಮ್ಮ ದೇಶದ ಪ್ರಗತಿ, ಸಮೃದ್ಧಿ, ಬೆಳವಣಿಗೆಗೆ ನಾವೆಲ್ಲರೂ ಪ್ರಯತ್ನಿಸೋಣ.

ಜೈ ಹಿಂದ್ - ಜೈ ಭಾರತ್

- ಟಿ.ಕೆ. ಪ್ರಣೀತ್ ಪೂವಮ್ಮ, ೮ನೇ ತರಗತಿ, ಸಂತ ಜೋಸೆಫರ ಸಂಯುಕ್ತ ಶಾಲೆ, ಮಡಿಕೇರಿ.ದೇಶದ ಹೆಮ್ಮೆಯ ಪ್ರತೀಕ

ಆಗಸ್ಟ್ ೧೫ ನಮ್ಮ ಭಾರತ ಸ್ವಾತಂತ್ರö್ಯವಾದ ದಿವಸ. ದೇಶದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜ ಸ್ವತಂತ್ರವಾಗಿ ರಾರಾಜಿಸಿದ ಅವರ್ಣನೀಯ ಕ್ಷಣ. ನಾವು ಪ್ರತಿವರ್ಷ ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಭಾರತವು ೧೯೪೭ ಆಗಸ್ಟ್ ೧೫ ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರö್ಯ ಪಡೆಯಿತು.

ಈ ದಿನದಂದು ನಾವು ನಮ್ಮ ಮಹಾನ್ ಸ್ವಾತಂತ್ರö್ಯ ಹೋರಾಟಗಾರರನ್ನು ಸ್ಮರಿಸುತ್ತೇವೆ.

- ಸಿ. ಪರಿಣಿತ, ೫ನೇ ತರಗತಿ, ಸುಳಗೋಡುತ್ಯಾಗಗಳನ್ನು ನೆನಪಿಸುತ್ತದೆ

ಭಾರತವು ಪ್ರತಿವರ್ಷ ಆಗಸ್ಟ್ ೧೫ ರಂದು ತನ್ನ ಸ್ವಾತಂತ್ರö್ಯ ದಿನವನ್ನು ಆಚರಿಸುತ್ತವೆ. ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಿ ನಮ್ಮ ಸ್ವಾತಂತ್ರö್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಸ್ವಾತಂತ್ರö್ಯ ದಿನವು ನೆನಪಿಸುತ್ತದೆ.

ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಬ್ರಿಟಿಷರಿಂದ ಸ್ವತಂತ್ರವೆAದು ಘೋಷಿಸಲಾಯಿತು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಯಿತು. ಹೋರಾಟಗಾರರು ಭಾರತಕ್ಕಾಗಿ ಎಲ್ಲವನ್ನು ತ್ಯಾಗಮಾಡಿ ಸ್ವಾತಂತ್ರö್ಯವನ್ನು ಪಡೆದರು.

ಸ್ವಾತಂತ್ರö್ಯದೊAದಿಗೆ ಭಾರತೀಯರು ತಮ್ಮ ಮೊದಲ ಪ್ರಧಾನಮಂತ್ರಿಯನ್ನು ಪಂಡಿತ್ ಜವಾಹರ ಲಾಲ್ ನೆಹರು ಅವರನ್ನು ಆಯ್ಕೆ ಮಾಡಿದರು. ಅವರು ರಾಷ್ಟç ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂದು ಪ್ರತಿಯೊಬ್ಬ ಭಾರತೀಯನೂ ಈ ವಿಶೇಷ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ.

ಆಗಸ್ಟ್ ೧೫ ಇಡೀ ಭಾರತಕ್ಕೆ ಉತ್ಸಾಹ ಮತ್ತು ಸಂತೋಷದ ದಿನವಾಗಿದೆ. ಈ ದಿನ ನಾವು ಧ್ವಜಾರೋಹಣ, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ ೧೫ ಅನ್ನು ರಾಷ್ಟಿçÃಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಎಲ್ಲಾ ಸಂಘ-ಸAಸ್ಥೆಗಳಲ್ಲಿ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲಾ ಒಟ್ಟಾಗಿ ಸ್ವತಂತ್ರö್ಯ ದಿನವನ್ನು ಆಚರಿಸುತ್ತೇವೆ.

- ಎಂ.ಸಿ. ಪ್ರಥಮ್, ೫ನೇ ತರಗತಿ, ಎಸ್.ಎಂ.ಎಸ್. ಅಕಾಡೆಮಿ, ಅರಮೇರಿ.ದೇಶದ ಬೆಳವಣಿಗೆಗೆ ಪ್ರಯತ್ನಿಸೋಣ

ನಮ್ಮ ದೇಶ ಪ್ರೇಮದ ಸಂಕೇತವಾಗಿರುವ ನಮ್ಮ ತ್ರಿವರ್ಣ ಧ್ವಜ ಹಲವು ಮಹಿಮೆಗಳಿಂದ ಕೂಡಿದೆ. ನಮ್ಮ ಧ್ವಜ ಮೂರು ಬಣ್ಣಗಳಿಂದ ಕೂಡಿದೆ.

ಮೇಲೆ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೊನೆಯಲ್ಲಿ ಹಸಿರು ಬಣ್ಣಗಳಿಂದ ಕೂಡಿದೆ. ನಮ್ಮ ಧ್ವಜದ ಕೇಸರಿ ಬಣ್ಣ ತ್ಯಾಗ ಮತ್ತು ಧೈರ್ಯ ಸೂಚಿಸುತ್ತದೆ. ಬಿಳಿ ಬಣ್ಣ ಶಾಂತಿ ಮತ್ತು ಸತ್ಯ ಸೂಚಿಸುತ್ತದೆ. ಹಸಿರು ಬಣ್ಣ ಸಮೃದ್ಧಿಯ ಪ್ರತೀಕವನ್ನು ಸೂಚಿಸುತ್ತದೆ. ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ.

ಒಂದುವೇಳೆ ನಾವು ಎಲ್ಲಾದರೂ ಧ್ವಜವನ್ನು ಎಲ್ಲೆಂದರಲ್ಲಿ ನೋಡಿದರೆ ಅದನ್ನು ಎತ್ತಿ ಗೌರವಿಸಬೇಕು. ಅದರಲ್ಲಿ ನಮ್ಮಲ್ಲಿರುವ ರಾಷ್ಟçಧ್ವಜದ ಪ್ರೀತಿ ವ್ಯಕ್ತವಾಗುತ್ತದೆ. ನಮ್ಮ ದೇಶದ ಪ್ರಗತಿ, ಸಮೃದ್ಧಿ, ಬೆಳವಣಿಗೆಗೆ ನಾವೆಲ್ಲರೂ ಪ್ರಯತ್ನಿಸೋಣ.

ಜೈ ಹಿಂದ್ - ಜೈ ಭಾರತ್

- ಟಿ.ಕೆ. ಪ್ರಣೀತ್ ಪೂವಮ್ಮ, ೮ನೇ ತರಗತಿ, ಸಂತ ಜೋಸೆಫರ ಸಂಯುಕ್ತ ಶಾಲೆ, ಮಡಿಕೇರಿ.ಸಂತಸದ ಕ್ಷಣಗಳು

ಸ್ವತಂತ್ರö್ಯ ದೊರೆತ ವರ್ಷ

ನಾಡಿನ ಜನತೆಗೆ ಸಿಕ್ಕಿತು ಹರ್ಷ

ಭಾರತೀಯರಿಗಿದು ಸ್ವಾತಂತ್ರö್ಯದ ಸ್ಪರ್ಶ

ಸೂರ್ಯ ಮುಳಗಿರಲು

ನಾಡೆಲ್ಲ ಮಲಗಿರಲು

ಇತಿಹಾಸ ಸೃಷ್ಟಿಸುವ ಘಳಿಗೆಗೆ

ಹಾತೊರೆಯು ತ್ತಿತ್ತು ಭಾರತ

ನಡೆದಿತ್ತು ಸ್ವತಂತ್ರö್ಯದ ಹೋರಾಟ

ಬಾಪೂಜಿ ಹಿಡಿದರು ಬಾವುಟ

ಕೂಡಿತು ಕೇಸರಿ, ಬಿಳಿ, ಹಸಿರು ಬಣ್ಣ

ಸತ್ಯ, ಶಾಂತಿ, ತ್ಯಾಗ ಮೂರ್ತಿಗಳ ಮಹತ್ವವು

ಭಾರತಾಂಬೆಯ ಮಕ್ಕಳಿಗೆ ಸಂತಸದ ಕ್ಷಣಗಳು.

- ಕೆ.ಟಿ. ಹರ್ಷನ್, ಜ್ಞಾನಗಂಗಾ ವಸತಿ ಶಾಲೆ, ಬಸವನಹಳ್ಳಿ.