ಮಡಿಕೇರಿ, ಮೇ ೨೨: ಮತ್ತೂರು - ಕಿರಗೂರು (ಬೀಟುವಾಡ) ಗ್ರಾಮದ ಶ್ರೀ ಕುಟ್ಟಿಚಾತ ಚಾಮುಂಡಿ ದೇವರ ಉತ್ಸವ ಗ್ರಾಮದ ದೇವರ ಅಂಬಲದಲ್ಲಿ ತಾ. ೨೫ರಂದು ಗುರುವಾರ ರಾತ್ರಿ ೮ ಗಂಟೆಯಿAದ ತಾ. ೨೬ರ ರಾತ್ರಿ ೮ ಗಂಟೆಯವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.