ಕುಶಾಲನಗರ, ನ. ೨೨: ಕುಶಾಲನಗರ ತಾಲೂಕಿನ ಚಿಕ್ಕಅಳು ವಾರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೬-೨೦ ನೇ ಸಾಲಿನ ಆಡಳಿತ ಮಂಡಳಿ ಅವಧಿಯಲ್ಲಿ ಸಂಘದ ಹಣ ದುರುಪಯೋಗ ವಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಂಘದ ಕಾಯ್ದೆ ಕಲಂ ೬೪ ರ ಅಡಿಯಲ್ಲಿ ತನಿಖೆ ನಡೆಸು ವಂತೆ ಕೋರಿ ದೂರು ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಕೆ ಕುಮಾರ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಈ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿತ್ತು. ಸಂಬAಧಿಸಿದ ಅವಧಿಯ ಆಡಳಿತ ಮಂಡಳಿ ಕುಶಾಲನಗರ, ನ. ೨೨: ಕುಶಾಲನಗರ ತಾಲೂಕಿನ ಚಿಕ್ಕಅಳು ವಾರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೬-೨೦ ನೇ ಸಾಲಿನ ಆಡಳಿತ ಮಂಡಳಿ ಅವಧಿಯಲ್ಲಿ ಸಂಘದ ಹಣ ದುರುಪಯೋಗ ವಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಂಘದ ಕಾಯ್ದೆ ಕಲಂ ೬೪ ರ ಅಡಿಯಲ್ಲಿ ತನಿಖೆ ನಡೆಸು ವಂತೆ ಕೋರಿ ದೂರು ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಕೆ ಕುಮಾರ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಈ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿತ್ತು. ಸಂಬAಧಿಸಿದ ಅವಧಿಯ ಆಡಳಿತ ಮಂಡಳಿ ನೀಡಲಾಗಿದೆ.
ಹಲವು ದುರುಪಯೋಗ ನ್ಯೂನ್ಯತೆಗಳನ್ನು ಸಾಕ್ಷಾö್ಯಧಾರಗಳ ಜೊತೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಆಡಳಿತ ಮಂಡಳಿ ಮೂಲಕ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
೨೦೨೦ರ ನಂತರ ತಮ್ಮ ನೀಡಲಾಗಿದೆ.
ಹಲವು ದುರುಪಯೋಗ ನ್ಯೂನ್ಯತೆಗಳನ್ನು ಸಾಕ್ಷಾö್ಯಧಾರಗಳ ಜೊತೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಆಡಳಿತ ಮಂಡಳಿ ಮೂಲಕ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
೨೦೨೦ರ ನಂತರ ತಮ್ಮ