*ಗೋಣಿಕೊಪ್ಪ, ಸೆ. ೨೯: ಶ್ರೀ ಕಾವೇರಿ ದಸರಾ ಸಮಿತಿಯ ೪೪ನೇ ದಸರಾ ಜನೋತ್ಸವದ ಅಂಗವಾಗಿ ಅಕ್ಟೋಬರ್ ೧ ರಂದು ದಸರಾ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದ್ದು, ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ೪೨ ಕವಿಗಳು ಕವನ ವಾಚನ ಮಾಡಲಿದ್ದಾರೆ.

ಬಿ.ವಿ. ಕಿಶೋರ್‌ಕುಮಾರ್, ಉಳುವಂಗಡ ಕಾವೇರಿ ಉದಯ, ರಂಜಿತ ಕಾರ್ಯಪ್ಪ, ಕೆ.ಟಿ. ವಾತ್ಸಲ್ಯ, ಎಂ.ಎ. ರುಬಿನಾ, ಹೇಮಲತಾ ಪೂರ್ಣಚಂದ್ರ, ವಿಮಲದಶರಥ, ಮುಕ್ಕಾಟಿ ಹರಿಣಿ ಗಿರೀಶ್, ವಾತ್ಸಲ ಶ್ರೀಶ, ಸುಕುಮಾರ್, ಬಿ.ಸಿ. ಶಂಕರಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ, ಹರೀಶ್ ಸರಳಾಯ, ಎಂ.ಬಿ. ಜಯಲಕ್ಷಿö್ಮ , ಪಿ. ವೈಲೇಶ್, ಕೆ.ಟಿ. ಪುಣ್ಯ, ನಾ ಕನ್ನಡಿಗ, ಡಿ.ಎಸ್. ರಜತ್‌ರಾಜ್, ರವಿ ಓಂಕಾರ್, ವಿ.ಟಿ. ಶ್ರೀನಿವಾಸ್, ಎಸ್. ಸೈಮನ್, ಡಿ.ಪಿ. ದೃತಿ, ಸತೀಶ್‌ಕುಮಾರ್, ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಎಂ.ಎ. ಗೋಪಾಲಕೃಷ್ಣ, ಆರ್. ಜಯನಾಯಕ್, ಎಂ.ಆರ್. ಅಕ್ರಂ, ಎಸ್.ಎಂ. ರಜನಿ, ಸುನಿತಾ ವಿಶ್ವನಾಥ್, ಕಣಜಾಲು ಪೂವಯ್ಯ, ಕೆ.ಎ. ಜಶ್ಮಿ, ಕಡ್ಲೆರ ಜಯಲಕ್ಷಿö್ಮ ಇಂದ್ರಾವತಿ ದೇವಯ್ಯ, ಬಿದ್ದಂಡ ನಾಣಿ, ಸಿ. ವಾಣಿ ರಾಘವೇಂದ್ರ, ನಾಮೇರ ಜಾನ್ಸಿ ಕುಟ್ಟಪ್ಪ, ಕೆ.ಸಿ. ದೇವಿದಾಸ್, ರಕ್ಷಿತ್ ಗೌಡ, ಟಿ.ವಿ ಭಾಗ್ಯವತಿ ಅಣ್ಣಪ್ಪ ಅವರುಗಳ ಕವನ ಆಯ್ಕೆಯಾಗಿದ್ದು, ಕನ್ನಡ, ಕೊಡವ, ಯರವ, ಕುಂಬಾರ, ಅರೆಭಾಷೆ, ಮಲಯಾಳಂ ಭಾಷೆ ಕವನ ವಾಚಿಸಲಿದ್ದಾರೆ.