ಕರಿಕೆ, ಸೆ. ೧೭: ಸ್ವಾತಂತ್ರö್ಯ ಕಳೆದು ೭೫ ವರ್ಷಗಳು ಕಳೆದರೂ, ಜಿಲ್ಲೆಯ ಗಡಿ ಗ್ರಾಮ ಕರಿಕೆಯಲ್ಲಿ ಬಡ ಜನತೆ ಇನ್ನೂ ವಾಸಿಸಲು ಯೋಗ್ಯವಾದ ಸೂರಿಲ್ಲದೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ನಿಜಕ್ಕೂ ಇನ್ನೂ ಸ್ವಾತಂತ್ರ‍್ಯ ದೊರಕಿದೆಯಾ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿರುವುದು ದುರಂತ ಸಂಗತಿಯಾಗಿದೆ.

ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದನೇ ವಾರ್ಡಿನ ಹಳೆಮನೆ ಪರಿಶಿಷ್ಟ ಜಾತಿ ಕಾಲೋನಿಯ ನಿವಾಸಿಗಳು ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ಕೂಲಿ ಕೆಲಸವನ್ನು ಅವಲಂಬಿಸಿರುವ ಪರಿಶಿಷ್ಟ ಜಾತಿಯ ಬಡ ಜನಾಂಗದವರು ವಾಸವಾಗಿರುವ ಈ ಹಳೆ ಮನೆ ಕಾಲೋನಿಯು ಭಾಗಮಂಡಲ- ಕರಿಕೆ- ಕೇರಳ ಅಂತರ್‌ರಾಜ್ಯ ಹೆದ್ದಾರಿಯ ಕೂಗಳತೆ ದೂರದಲ್ಲಿದೆ. ನಿವಾಸಿಗಳಿಗೆ ಕನಿಷ್ಟ ದೈನಂದಿನ ಜೀವನ ನರಕಯಾತನೆಯಾಗಿದೆ. ಕಾಲೋನಿಯ ಕಣ್ಣನ್, ಈರಪ್ಪ, ಪಳ್ಳತ, ಮಾಧವ ಸೇರಿದಂತೆ ಇನ್ನೂ ಅನೇಕರಿಗೆ ವಾಸಿಸಲು ಕನಿಷ್ಠ ಸಿಮೆಂಟ್ ಶೀಟಿನ ಮನೆ ಕೂಡ ಇರುವುದಿಲ್ಲ.

ಗಾಳಿ - ಮಳೆಯಿಂದ ರಕ್ಷಣೆಗೆ ಬಿದಿರು, ತೆಂಗಿನ ಗರಿ, ಪ್ಲಾಸ್ಟಿಕ್ ಟಾರ್‌ಪಲ್ ಮೊರೆ ಹೋಗಿದ್ದಾರೆ. ಕಣ್ಣನ್ ಎಂಬವರಿಗೆ ಇದೀಗ ಎಪ್ಪತ್ತೆöÊದು ಕರಿಕೆ, ಸೆ. ೧೭: ಸ್ವಾತಂತ್ರö್ಯ ಕಳೆದು ೭೫ ವರ್ಷಗಳು ಕಳೆದರೂ, ಜಿಲ್ಲೆಯ ಗಡಿ ಗ್ರಾಮ ಕರಿಕೆಯಲ್ಲಿ ಬಡ ಜನತೆ ಇನ್ನೂ ವಾಸಿಸಲು ಯೋಗ್ಯವಾದ ಸೂರಿಲ್ಲದೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ನಿಜಕ್ಕೂ ಇನ್ನೂ ಸ್ವಾತಂತ್ರ‍್ಯ ದೊರಕಿದೆಯಾ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿರುವುದು ದುರಂತ ಸಂಗತಿಯಾಗಿದೆ.

ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದನೇ ವಾರ್ಡಿನ ಹಳೆಮನೆ ಪರಿಶಿಷ್ಟ ಜಾತಿ ಕಾಲೋನಿಯ ನಿವಾಸಿಗಳು ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ಕೂಲಿ ಕೆಲಸವನ್ನು ಅವಲಂಬಿಸಿರುವ ಪರಿಶಿಷ್ಟ ಜಾತಿಯ ಬಡ ಜನಾಂಗದವರು ವಾಸವಾಗಿರುವ ಈ ಹಳೆ ಮನೆ ಕಾಲೋನಿಯು ಭಾಗಮಂಡಲ- ಕರಿಕೆ- ಕೇರಳ ಅಂತರ್‌ರಾಜ್ಯ ಹೆದ್ದಾರಿಯ ಕೂಗಳತೆ ದೂರದಲ್ಲಿದೆ. ನಿವಾಸಿಗಳಿಗೆ ಕನಿಷ್ಟ ದೈನಂದಿನ ಜೀವನ ನರಕಯಾತನೆಯಾಗಿದೆ. ಕಾಲೋನಿಯ ಕಣ್ಣನ್, ಈರಪ್ಪ, ಪಳ್ಳತ, ಮಾಧವ ಸೇರಿದಂತೆ ಇನ್ನೂ ಅನೇಕರಿಗೆ ವಾಸಿಸಲು ಕನಿಷ್ಠ ಸಿಮೆಂಟ್ ಶೀಟಿನ ಮನೆ ಕೂಡ ಇರುವುದಿಲ್ಲ.

ಗಾಳಿ - ಮಳೆಯಿಂದ ರಕ್ಷಣೆಗೆ ಬಿದಿರು, ತೆಂಗಿನ ಗರಿ, ಪ್ಲಾಸ್ಟಿಕ್ ಟಾರ್‌ಪಲ್ ಮೊರೆ ಹೋಗಿದ್ದಾರೆ. ಕಣ್ಣನ್ ಎಂಬವರಿಗೆ ಇದೀಗ ಎಪ್ಪತ್ತೆöÊದು ರಹಿತರಿದ್ದು, ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಬಡ ಕೂಲಿ ಕಾರ್ಮಿಕರಿಗೆ ಹಕ್ಕು ಪತ್ರ ನೀಡಿ, ವಸತಿ ಯೋಜನೆಯಡಿಯಲ್ಲಿ ಮನೆ ಒದಗಿಸಲು ಕ್ರಮವಹಿಸಿ ಕೇಂದ್ರ ಸರ್ಕಾರದ ‘ಗುಡಿಸಲು ಮುಕ್ತ ಹಾಗೂ ಬಯಲು ಮುಕ್ತ ಶೌಚಾಲಯ’ ಕನಸನ್ನು ನನಸು ಮಾಡುವತ್ತ ಚಿತ್ತ ಹರಿಸಬೇಕಿದೆ.

- ಸುಧೀರ್ ಹೊದ್ದೆಟ್ಟಿ