ಚೆಟ್ಟಳ್ಳಿ, ಸೆ. ೯: ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ (ಆರ್.ಕೆ.ವಿ.ವೈ) ನೂತನ ತಂತ್ರಜ್ಞಾನಗಳ ಕುರಿತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮವನ್ನು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.

ಚೆಟ್ಟಳ್ಳಿ ಕೇಂದ್ರೀಯ ತೋಟ ಗಾರಿಕಾ ಪ್ರಾಯೋಗಿಕ ಕೇಂದ್ರದ ಪ್ರಧಾನ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ರಾಜೇಂದ್ರ ಎಸ್. ಕಾರ್ಯಕ್ರಮಕ್ಕೆ ಆಗಮಿಸಿದ್ದ ರೈತರನ್ನು, ವಿಜ್ಞಾನಿಗಳನ್ನು ಹಾಗೂ ಇತರೆ ಸಿಬ್ಬಂದಿ ವರ್ಗದವರನ್ನು ಸ್ವಾಗತಿಸಿದರು. ಪ್ರಧಾನ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಬೆಂಗಳೂರು ಭಾ.ತೋ.ಸಂ.ಸ. ಸಮಾಜ ವಿಜ್ಞಾನ ಹಾಗೂ ತರಬೇತಿ ವಿಭಾಗ ಡಾ. ವೆಂಕಟ ಕುಮಾರ್ ಆರ್. ಆರ್.ಕೆ.ವಿ.ವೈ.

(ಮೊದಲ ಪುಟದಿಂದ) ಯೋಜನೆಯ ಉದ್ದೇಶಗಳನ್ನು ಹಾಗೂ ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಅವರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಲು ರೈತರಿಗೆ ಸಲಹೆ ನೀಡಿದರು.

ಕೊಡಗು ಜಿಲ್ಲೆಗೆ ಸೂಕ್ತವಾದ ಹಣ್ಣಿನ ಮತ್ತು ಸಂಬಾರ ಬೆಳೆ ಸಂಬAಧಿತ ಭಾ.ತೋ.ಸಂ.ಸ.ಯ ವಿವಿಧ ತಂತ್ರಜ್ಞಾನಗಳ ಬಗ್ಗೆ ಡಾ. ಸೆಂಥಿಲ್ ಕುಮಾರ್ ಆರ್ (ಪ್ರಧಾನ ವಿಜ್ಞಾನಿಗಳು -ಭಾ.ತೋ.ಸಂ.ಸ.) ಹಾಗೂ ತರಕಾರಿ ಬೆಳೆ ಸಂಬAಧಿತ ತಂತ್ರಜ್ಞಾನಗಳ ಬಗ್ಗೆ ಡಾ. ಶಂಕರ್ ವಿ (ಪ್ರಧಾನ ವಿಜ್ಞಾನಿಗಳು -ಭಾ.ತೋ.ಸಂ.ಸ.) ವಿವರಿಸಿದರು. ಈ ಸಂದರ್ಭ ಅರ್ಕಾಸೂಕ್ಷಾö್ಮಣು ಜೀವಿಗಳ ಸಮೂಹ (ಎ.ಎಂ.ಸಿ), ಅರ್ಕಾ ವೆಜಿಟೇಬಲ್ ಸ್ಪೆಷಲ್, ಅರ್ಕಾ ಕೂರ್ಗ್ ಎಕ್ಸೆಲ್ (ಕರಿಮೆಣಸು ತಳಿ) ಹಾಗೂ ಅರ್ಕಾ ಸುಪ್ರೀಮ್ (ಬೆಣ್ಣೆಹಣ್ಣು (ಮೊದಲ ಪುಟದಿಂದ) ಯೋಜನೆಯ ಉದ್ದೇಶಗಳನ್ನು ಹಾಗೂ ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಅವರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಲು ರೈತರಿಗೆ ಸಲಹೆ ನೀಡಿದರು.

ಕೊಡಗು ಜಿಲ್ಲೆಗೆ ಸೂಕ್ತವಾದ ಹಣ್ಣಿನ ಮತ್ತು ಸಂಬಾರ ಬೆಳೆ ಸಂಬAಧಿತ ಭಾ.ತೋ.ಸಂ.ಸ.ಯ ವಿವಿಧ ತಂತ್ರಜ್ಞಾನಗಳ ಬಗ್ಗೆ ಡಾ. ಸೆಂಥಿಲ್ ಕುಮಾರ್ ಆರ್ (ಪ್ರಧಾನ ವಿಜ್ಞಾನಿಗಳು -ಭಾ.ತೋ.ಸಂ.ಸ.) ಹಾಗೂ ತರಕಾರಿ ಬೆಳೆ ಸಂಬAಧಿತ ತಂತ್ರಜ್ಞಾನಗಳ ಬಗ್ಗೆ ಡಾ. ಶಂಕರ್ ವಿ (ಪ್ರಧಾನ ವಿಜ್ಞಾನಿಗಳು -ಭಾ.ತೋ.ಸಂ.ಸ.) ವಿವರಿಸಿದರು. ಈ ಸಂದರ್ಭ ಅರ್ಕಾಸೂಕ್ಷಾö್ಮಣು ಜೀವಿಗಳ ಸಮೂಹ (ಎ.ಎಂ.ಸಿ), ಅರ್ಕಾ ವೆಜಿಟೇಬಲ್ ಸ್ಪೆಷಲ್, ಅರ್ಕಾ ಕೂರ್ಗ್ ಎಕ್ಸೆಲ್ (ಕರಿಮೆಣಸು ತಳಿ) ಹಾಗೂ ಅರ್ಕಾ ಸುಪ್ರೀಮ್ (ಬೆಣ್ಣೆಹಣ್ಣು