ಕಲಾ ವಿಭಾಗದಲ್ಲಿ ಕಾಟಕೇರಿ ಗ್ರಾಮದ ಕೇಶವ ಹಾಗೂ ಲೀಲಾವತಿ ಅವರ ಪುತ್ರ ಮದೆ ಗ್ರಾಮದ ಮದೆಮಹದೇಶ್ವರ ಪದವಿ ಪೂರ್ವ ಕಾಲೇಜಿನ ಕೆ. ಕುಶನ್ ೫೬೯, ವಾಣಿಜ್ಯ ವಿಭಾಗದಲ್ಲಿ ಸುಂಟಿಕೊಪ್ಪದ ಅಪ್ಪಾರಂಡ ಬಡಾವಣೆ ನಿವಾಸಿ ರಶೀದ್ ಖಾನ್ ಹಾಗೂ ಫಾರೀದ ಬಾನು ಅವರ ಪುತ್ರಿ ಸಂತ ಮೇರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಯೆಷ ಸುನೇಹ ೫೯೧, ವಿಜ್ಞಾನ ವಿಭಾಗದಲ್ಲಿ ಮಾಯಮುಡಿ ಬಾಳಾಜಿ ಗ್ರಾಮದ ಆಪಟ್ಟೀರ ಚಂಗಪ್ಪ ಹಾಗೂ ಮಿಥುನ ದಂಪತಿ ಪುತ್ರಿ ಗೋಣಿಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ಕವಿನಾ ಕಾವೇರಮ್ಮ ೫೯೨ ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಕೂಡುಮಂಗಳೂರು ನವಗ್ರಾಮದ ಸತೀಶ್ ಹಾಗೂ ಶೀಲಾ ದಂಪತಿ ಪುತ್ರಿ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ರಕ್ಷಿತ ಕೆ.ಎಸ್. ೫೫೫, ವಾಣಿಜ್ಯ ವಿಭಾಗದಲ್ಲಿ ಗುಡ್ಡೆಹೊಸೂರಿನ ಜನಾರ್ಧನ್ ಪ್ರಭು, ವಿಜಯಲಕ್ಷಿö್ಮ ದಂಪತಿ ಪುತ್ರಿ ಕುಶಾಲನಗರ ಐಶ್ವರ್ಯ ಪಿಯು ಕಾಲೇಜಿನ ತೇಜಸ್ವಿನಿ ಪ್ರಭು ೫೮೮, ವಿಜ್ಞಾನ ವಿಭಾಗದಲ್ಲಿ ಶ್ರೀಮಂಗಲ ಸಮೀಪದ ಕುಮಟೂರು ಗ್ರಾಮದ ಎಂ.ಎA. ಮುತ್ತಪ್ಪ, ವಿನಿತಾ ದಂಪತಿ ಪುತ್ರ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿಯು ಕಾಲೇಜಿನ ಎಂ.ಎA. ಭುವನ್, ಕುಶಾಲನಗರ ಆರ್.ಕೆ. ಲೇಔಟ್ ನಿವಾಸಿ ತೇಜಸ್ ಹಾಗೂ ರೇಖಾ ದಂಪತಿ ಪುತ್ರ ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನ ಹಿತೇಶ್ ಎಸ್.ಟಿ. ಅವರುಗಳು ತಲಾ ೫೮೫ ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ವಾಲ್ನೂರು ತ್ಯಾಗತ್ತೂರಿನ ಸೀನ ಹಾಗೂ ರುಕ್ಮಿಣಿ ದಂಪತಿ ಪುತ್ರಿ ನೆಲ್ಯಹುದಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ತೇಜ ಎಂ.ಎಸ್. ೫೬೫ ಅಂಕ, ವಾಣಿಜ್ಯ ವಿಭಾಗದಲ್ಲಿ ನಾಪೋಕ್ಲುವಿನ ಚಂದ್ರಶೇಖರ್ ಹಾಗೂ ಶಾಂತಿ ದಂಪತಿ ಪುತ್ರಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಹರ್ಷಿತ ಎಂ.ಸಿ., ದುಂಡಳ್ಳಿಯ ರಾಧಕೃಷ್ಣ, ರೂಪ ದಂಪತಿ ಪುತ್ರಿ ಕೊಡ್ಲಿಪೇಟೆ ಎಸ್. ಸದಾಶಿವ ಸ್ವಾಮೀಜಿ ಪದವಿ ಪೂರ್ವ ಕಾಲೇಜಿನ ವಿ.ಆರ್. ಸುಕನ್ಯ, ಮೂರ್ನಾಡಿನ ಐಕೊಳ ಗ್ರಾಮದ ಪಿ.ಬಿ. ಮೇದಪ್ಪ ಹಾಗೂ ಅಮೃತ ದಂಪತಿ ಪುತ್ರಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಪಿಯು ಕಾಲೇಜಿನ ನಿಖಿತ ಪಿ. ಮೇದಪ್ಪ ಅವರುಗಳು ತಲಾ ೫೮೯ ಅಂಕ, ವಿಜ್ಞಾನ ವಿಭಾಗದಲ್ಲಿ ಬೆಳ್ಳೂರು ಗ್ರಾಮದ ಮುಕ್ಕಾಟಿರ ಗಿರೀಶ್ ಹಾಗೂ ನಳಿನಿ ದಂಪತಿ ಪುತ್ರ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿಯು ಕಾಲೇಜಿನ ತೀರ್ಥ ಕಾವೇರಪ್ಪ, ಕುಶಾಲನಗರದ ಅಲ್ಫೋನಾಸ್ ಬೆಂಜಿಮೈನ್, ಪಿ.ಜೆ. ಗ್ರೇಸ್ ದಂಪತಿ ಪುತ್ರ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ಅಸ್ಟನ್ ಗೊನ್ಸಾಲ್ವಸ್ ಅವರುಗಳು ತಲಾ ೫೮೬ ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.