ಮಡಿಕೇರಿ, ಅ. ೨೬: ಇಂಜಿನಿಯರಿAಗ್ ಸಂಬAಧ ರಾಷ್ಟಿçÃಯ ಮಟ್ಟದ ಪರೀಕ್ಷೆಯಾದ ಜೆ.ಇ.ಇ. ಅಡ್ವಾನ್ಸ್÷್ಡ ಪರೀಕ್ಷೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿ ಅತುಲ್ ಟಿ. ರಾಷ್ಟçಕ್ಕೆ ೫,೧೪೧ನೇ ರ‍್ಯಾಂಕ್ ಪಡೆದಿದ್ದಾರೆ. ಒ.ಬಿ.ಸಿ. ಮೀಸಲಾತಿಯಡಿಯಲ್ಲಿ ೮೯೮ನೇ ರ‍್ಯಾಂಕ್ ಪಡೆದಿದ್ದಾರೆ. ಇಂಜಿನಿಯರಿAಗ್ ಸಂಬAಧ ರಾಷ್ಟçದ ಪ್ರತಿಷ್ಠಿತ ಐ.ಐ.ಟಿ. ಕಾಲೇಜುಗಳಲ್ಲಿ ಪ್ರವೇಶಾತಿಗೆ ಜೆ.ಇ.ಇ ಅಡ್ವಾನ್ಸ್÷್ಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಡ್ಡಾಯವಾಗಿದೆ. ಈ ಹಿಂದೆ ನಡೆದ ಸಿ.ಇ.ಟಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ೪೪೫ನೇ ರ‍್ಯಾಂಕ್ ಪಡೆದಿದ್ದರು.

ಅತುಲ್ ಬಿಟ್ಟಂಗಾಲದ ನಿವಾಸಿ ಪ್ರಮೋದನ್ ಟಿ. ಮತ್ತು ಶೈಮಾ ಕೆ. ದಂಪತಿಯ ಪುತ್ರ.